ಗುಮ್ಮಟನಗರಿಯಲ್ಲೂ ಶುರುವಾಯ್ತು ದೇಶಿ ಮಣ್ಣಿನ ಗಣೇಶನ ಟ್ರೆಂಡ್!

- ಗುಮ್ಮಟನಗರಿಯಲ್ಲೂ ಶುರುವಾಯ್ತು ದೇಶಿ ಮಣ್ಣಿನ ಗಣೇಶನ ಟ್ರೆಂಡ್!!- ಜನರಲ್ಲಿ ಮೂಡುತ್ತಿದೆ ಪರಿಸರ ಕಾಳಜಿ, ಮಣ್ಣಿನ ಗಣಪತಿ ಕ್ರೇಜ್- ಪರಿಸರ ಸ್ನೇಹಿ ಗಣೇಶ ಮೂರ್ತಿ ಬಗ್ಗೆ ಮಹಿಳಾ ಸಂಘಗಳಿಂದ ಜಾಗೃತಿ ಕಾರ್ಯ

Share this Video
  • FB
  • Linkdin
  • Whatsapp

ವಿಜಯಪುರ (ಸೆ. 09): ಗುಮ್ಮಟನಗರಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಬಗ್ಗೆ ಮಹಿಳಾ ಸಂಘಗಳು ಜಾಗೃತಿ ಕಾರ್ಯ ಮೂಡಿಸುತ್ತಿವೆ. ನಗರದ ಅಂಬಾಭವಾನಿ ಸ್ತ್ರೀಶಕ್ತಿ ಸಂಘದಿಂದ ಮಣ್ಣಿನ ಗಣೇಶನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮನೆ-ಮನೆಗೆ ತೆರಳಿ ಪಿಓಪಿ ಮೂರ್ತಿ ಬದಲಿಗೆ ಮಣ್ಣಿನ ಗಣೇಶ ಬಳಸಲು ಅರಿವು ಮೂಡಿಸಲಾಗುತ್ತಿದೆ. ಜೊತೆಗೆ ಸಂಘದ ಕಾರ್ಯಕರ್ತೆಯರ ಸ್ವತಃ ಮಣ್ಣಿನ ಗಣೇಶ ಮಾರಾಟ ಮಾಡುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ವರ್ಣಗೌರಿ ವ್ರತದಲ್ಲಿ ಬಾಗಿನ ಕೊಡುವ ಸಂಪ್ರದಾಯದ ಮಹತ್ವವೇನು..?

Related Video