ಮನ್ಮುಲ್ ಹಾಲಿಗೆ ನೀರು ಸೇರಿಸಿದ ಕೇಸ್ : 7 ಮಂದಿ ಸಸ್ಪೆಂಡ್
- ಮಂಡ್ಯದ ಮನ್ಮುಲ್ ಗೆ ಪೂರೈಕೆಯಾದ ಹಾಲಿನಲ್ಲಿ ನೀರು ಸೇರಿಸಿದ ಪ್ರಕರಣ
- ಮನ್ಮುಲ್ ಎಂಡಿ ದಿಢೀರ್ ವರ್ಗಾವಣೆ ಮಾಡಿ ಕೆಎಂಎಫ್ ಆದೇಶ
- 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ ಕೆಎಂಎಫ್
ಮಂಡ್ಯ (ಜೂ.07): ಮಂಡ್ಯದ ಮನ್ಮುಲ್ ಗೆ ಪೂರೈಕೆಯಾದ ಹಾಲಿನಲ್ಲಿ ಅತ್ಯಧಿಕ ನೀರು ಸೇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೇಜರ್ ಸರ್ಜರಿ ಮಾಡಲಾಗಿದೆ.
ಮಹಾಮೋಸ: ಅರ್ಧ ಟ್ಯಾಂಕರ್ ಹಾಲಿಗೆ ಅರ್ಧ ಟ್ಯಾಂಕರ್ ನೀರು..!
ಮನ್ಮುಲ್ ಎಂಡಿ ದಿಢೀರ್ ವರ್ಗಾವಣೆ ಮಾಡಿ, ನೂತನ ಅಧಿಕಾರಿ ನೇಮಕ ಮಾಡಲಾಗಿದೆ. ಅಲ್ಲದೇ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.