Asianet Suvarna News Asianet Suvarna News

ಚಿರತೆ ದಾಳಿ ತಪ್ಪಿಸಲು ಗ್ರಾಮಸ್ಥರಿಗೆ ರೇಡಿಯಂ ಜಾಕೇಟ್

ರೈತರು, ಮಹಿಳೆಯರು, ಮಕ್ಕಳು ಇದ್ಯಾಕೆ ಟ್ರಾಫಿಕ್ ಪೊಲೀಸ್ ರೀತಿ ಜಾಕೆಟ್ ಹಾಕ್ಕೊಂಡಿದಾರೆ ಅಂತ ಯೋಚಿಸ್ತಿದೀರಾ..? ತುಮಕೂರು ಭಾಗದ ಕುಣಿಗಲ್ ಭಾಗದಲ್ಲಿ ಚಿರತೆಗಳ ಹಾವಲಿ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆ ಈ ಭಾಗದ ಜನರಿಗೆ ಕೆಂಪು ಬಣ್ಣದ ರೇಡಿಯಂ ಇರುವ ಜಾಕೆಟ್ ನೀಡಿದೆ. 

ತುಮಕೂರು (ಜ. 12): ರೈತರು, ಮಹಿಳೆಯರು, ಮಕ್ಕಳು ಇದ್ಯಾಕೆ ಟ್ರಾಫಿಕ್ ಪೊಲೀಸ್ ರೀತಿ ಜಾಕೆಟ್ ಹಾಕ್ಕೊಂಡಿದಾರೆ ಅಂತ ಯೋಚಿಸ್ತಿದೀರಾ..? ತುಮಕೂರು ಭಾಗದ ಕುಣಿಗಲ್ ಭಾಗದಲ್ಲಿ ಚಿರತೆಗಳ ಹಾವಲಿ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆ ಈ ಭಾಗದ ಜನರಿಗೆ ಕೆಂಪು ಬಣ್ಣದ ರೇಡಿಯಂ ಇರುವ ಜಾಕೆಟ್ ನೀಡಿದೆ. ಗ್ರಾಮಸ್ಥರು ಕೆಲಸಕ್ಕೆ ಹೋಗುವಾಗ ಈ ಜಾಕೆಟ್ ಧರಿಸಬೇಕಾಗಿದೆ. ಮಕ್ಕಳು ಕೂಡಾ ಶಾಲೆಗೆ ಜಾಕೆಟ್ ಧರಿಸಿ ಹೋಗಬೇಕಾಗಿದೆ. 

Video Top Stories