ಮೈಸೂರು ದಸರೆಗೆ ದುಬಾರೆಯಿಂದ ಮೂರು ಆನೆಗಳ ಆಗಮನ

  ಅಕ್ಟೋಬರ್ 7ರಿಂದ ಆರಂಭವಾಗುವ  ಮೈಸೂರು ದಸರೆಗೆ ದುಬಾರೆ  ಇಂದ ಮೂರು ಆನೆಗಳು ಆಗಮಿಸುತ್ತಿವೆ. ಧನಂಜಯ, ಕಾವೇರಿ, ವಿಕ್ರಮ ಆನೆಗಳು ಬರುತ್ತಿವೆ. ಪ್ರತೀ ವರ್ಷ 7 ಆನೆಗಳು ತೆರಳುತ್ತಿದ್ದವು. ಆದರೆ ಈ ಬಾರಿ ಮೂರು ಆನೆಗಳು ಮಾತ್ರ ತೆರಳುತ್ತಿವೆ.ಪ್ರತೀ ವರ್ಷವೂ ಅಂಬಾರಿ ಹೊತ್ತ ಆನೆಗಳ ಜೊತೆ ಕಾವೇರಿ ಆನೆ ಹೆಜ್ಜೆ ಹಾಕಲಿದೆ. ವಿಕ್ರಮ ಪಟ್ಟದಾನೆಯಾಗಿದೆ. ಇನ್ನು ಕೊರೋನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ.  

Share this Video
  • FB
  • Linkdin
  • Whatsapp

ಕೊಡಗು (ಸೆ.14):  ಅಕ್ಟೋಬರ್ 7ರಿಂದ ಆರಂಭವಾಗುವ ಮೈಸೂರು ದಸರೆಗೆ ದುಬಾರೆ ಇಂದ ಮೂರು ಆನೆಗಳು ಆಗಮಿಸುತ್ತಿವೆ. ಧನಂಜಯ, ಕಾವೇರಿ, ವಿಕ್ರಮ ಆನೆಗಳು ಬರುತ್ತಿವೆ. ಪ್ರತೀ ವರ್ಷ 7 ಆನೆಗಳು ತೆರಳುತ್ತಿದ್ದವು. ಆದರೆ ಈ ಬಾರಿ ಮೂರು ಆನೆಗಳು ಮಾತ್ರ ತೆರಳುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಡಿನಿಂದ ಮೈಸೂರಿಗೆ ದಸರಾ ಗಜಪಡೆ ಆಗಮನ

ಪ್ರತೀ ವರ್ಷವೂ ಅಂಬಾರಿ ಹೊತ್ತ ಆನೆಗಳ ಜೊತೆ ಕಾವೇರಿ ಆನೆ ಹೆಜ್ಜೆ ಹಾಕಲಿದೆ. ವಿಕ್ರಮ ಪಟ್ಟದಾನೆಯಾಗಿದೆ. ಇನ್ನು ಕೊರೋನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ.

Related Video