Asianet Suvarna News Asianet Suvarna News

ಮುರುಡೇಶ್ವರ  ಬೀಚ್‌ನಲ್ಲಿ ಸ್ವಚ್ಛತೆ, ಸುರಕ್ಷತೆ ಕೇಳಲೇ ಬೇಡಿ!

ಮುರುಡೇಶ್ವರ ಬೀಚ್ ಅವ್ಯವಸ್ಥೆ ತಾಣ/ ಸುರಕ್ಷತೆ ಮತ್ತು ಮೂಲ ಸೌಕರ್ಯ ಕೊರತೆ/ ಗಬ್ಬು ನಾರುತ್ತಿದ್ದರೂ ಕೇಳುವವರೂ ಇಲ್ಲ/ ಇನ್ನಾದರೂ ಪರಿಸ್ಥಿತಿ ಸುಧಾರಣೆಯಾಗುತ್ತದೆಯಾ?

ಕಾರವಾರ(ಜ. 05)  ಉತ್ತರ ಕನ್ನಡ ಜಿಲ್ಲೆ ಪ್ರಮುಖ ಪ್ರವಾಸಿ ತಾಣ ಮುರುಡೇಶ್ವರದ ಸಮುದ್ರ ತೀರದ ಸ್ವಚ್ಛತೆ ಮಾತ್ರ ಕೇಳಲೇಬೇಡಿ.. ಗಬ್ಬು ನಾರುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಣ್ಣು ಮುಚ್ಚಿಕೊಂಡು ಕುಳಿತಿದೆ..

ಉಡುಪಿಗೆ ಬಂದಾಗ ಇಲ್ಲಿ ಬರುವುದನ್ನು  ಮಿಸ್ ಮಾಡಬೇಡಿ

ಕಿರಾತಕರು ಬೈಕ್ ರೇಸ್ ಮಾಡುವುದು ಇದೆ. ಬೀಚ್ ನಲ್ಲಿ ನೀರಿಗೆ ಇಳಿಯುವವರ ರಕ್ಷಣೆಗೆ ಸಿಬ್ಬಂದಿಯೂ ಇಲ್ಲ. ಮುರುಡೇಶ್ವರ ಬೀಚ್ ನ ದುರವಸ್ಥೆ ನೀವೇ  ನೋಡಿ..

Video Top Stories