Asianet Suvarna News Asianet Suvarna News

ಇಡೀ ರಾಜ್ಯಕ್ಕೆ ಮಾದರಿಯಾದ ಮೈಸೂರು ಮಹಾನಗರ ಪಾಲಿಕೆ

* ಇಡೀ ರಾಜ್ಯಕ್ಕೆ ಮಾದರಿಯಾದ ಮೈಸೂರು ಮಹಾನಗರ ಪಾಲಿಕೆ
* ಧರ್ಮಕ್ಕೆ ಅನುಗಣವಾಗಿ ಅಂತ್ಯಸಂಸ್ಕಾರ
 

ಮೈಸೂರು, (ಮೇ.25): ಕೊರೋನಾ ಸೋಂಕಿನಿಂದ ಮೃತಪ್ಟವರನ್ನ ಅಮಾನವೀಯವಾಗಿ ಕಂಡು, ಮೃತ ದೇಹಗಳಿಗೆ ಯಾವುದೇ ಪೂಜೆ-ಪುನಸ್ಕಾರ ಮಾಡದೇ ಅಂತ್ಯಸಂಸ್ಕಾರ ಮಾಡಲಗುತ್ತಿದೆ. 

ಬಿಲ್‌ಗಾಗಿ ಶವ ಒತ್ತೆ ಇಟ್ಟುಕೊಳ್ಳುವ ಆಸ್ಪತ್ರೆಗಳ ಲೈಸೆನ್ಸ್‌ ರದ್ದು : ಸರ್ಕಾರ .

ಆದ್ರೆ, ಈ ವಿಚಾರದಲ್ಲಿ ಮೈಸೂರು ಮಹಾನಗರ ಪಾಲಿಕೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಧರ್ಮಕ್ಕೆ ಅನುಗಣವಾಗಿ ಸೋಂಕಿನಿಂದ ಮೃತಪಟ್ಟವರನ್ನ ಅಂತ್ಯಸಂಸ್ಕಾರ ಮಾಡಿಲಾಗಿದೆ.