ಶಾಸಕ ನಡಹಳ್ಳಿ ಆಸ್ಪತ್ರೆಯಿಂದ ಸೂಚನೆ: ಕುಟುಂಬದಿಂದ ಆಹಾರ ಕಿಟ್ ವಿತರಣೆ

ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ಅವರು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದರ ಮಧ್ಯೆ ಆಹಾರ ಕಿಟ್ ವಿತರಿಸುವಂತೆ ಶಾಸಕ ನಡಹಳ್ಳಿ ಅವರು ತಮ್ಮ ಕುಟುಂಬಕ್ಕೆ ಸೂಚಿಸಿದ್ದು, ಅದರಂತೆ ಕುಟುಂಬದ ಸದಸ್ಯರು ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ

Share this Video
  • FB
  • Linkdin
  • Whatsapp

ವಿಜಯಪುರ, (ಏ.27): ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರಿಗೆ ಕೊರೋನಾ ಸೋಂಕು ತಗುಲಿದ್ದು, ಅವರು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದರ ಮಧ್ಯೆ ಆಹಾರ ಕಿಟ್ ವಿತರಿಸುವಂತೆ ಶಾಸಕ ನಡಹಳ್ಳಿ ಅವರು ತಮ್ಮ ಕುಟುಂಬಕ್ಕೆ ಸೂಚಿಸಿದ್ದು, ಅದರಂತೆ ಕುಟುಂಬದ ಸದಸ್ಯರು ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

Related Video