Asianet Suvarna News Asianet Suvarna News

ಗ್ರಾಮಸ್ಥರಲ್ಲಿ ನಡುಕ ಹುಟ್ಟಿಸಿದ ಆ ಸಿಸಿಟಿವಿ ದೃಶ್ಯ !

ಸಿಸಿಟಿವಿಯಲ್ಲ ಸೆರೆಯಾದ ಆದೃಶ್ಯ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ಚಿನ್ನಮಗಳೂರು ಜಿಲ್ಲೆಯ ಕಾಟಿನಗೆರೆ ಗ್ರಾಮಸ್ಥರಿಗೂ ಈ ವಿಚಾರ ಭಯವನ್ನು ಉಂಟು ಮಾಡಿದೆ. 
 

ಚಿಕ್ಕಮಗಳೂರು (ಡಿ.04):  ಸಿಸಿಟಿವಿಯಲ್ಲ ಸೆರೆಯಾದ ಆದೃಶ್ಯ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ಚಿನ್ನಮಗಳೂರು ಜಿಲ್ಲೆಯ ಕಾಟಿನಗೆರೆ ಗ್ರಾಮಸ್ಥರಿಗೂ ಈ ವಿಚಾರ ಭಯವನ್ನು ಉಂಟು ಮಾಡಿದೆ. 

ಸಫಾರಿ ಹೋದವರಿಗೆ ವ್ಯಾಘ್ರನ ದರ್ಶನ : ಮರದ ಮೇಲೆ ಕುಳಿತ ಹುಲಿಯನ್ನ ನೋಡಿ ಫಿದಾ ...

ಭಯ ಹುಟ್ಟಿಸಿರುವ ಆ ದೃಶ್ಯವೇನು..? ಏನಿತ್ತು ಸಿಸಿಟಿವಿಯಲ್ಲಿ ಸೆರೆಯಾದ ಆದೃಶ್ಯದಲ್ಲಿ.