Asianet Suvarna News Asianet Suvarna News

ಕೊರೋನಾ ಕಣ್ಣೀರು.. ಶವಸಂಸ್ಕಾರಕ್ಕೆ ಸರತಿ ಸಾಲು... ಬೆಂಗಳೂರಿನದ್ದೇ ದೃಶ್ಯ

ಕೊರೋನಾ ಸಂಕಟಗಳ ಅನಾವರಣ/ ಯಲಹಂಕದ ದೃಶ್ಯ ಬೆಚ್ಚಿ ಬೀಳಿಸುತ್ತದೆ/ ಶವ ಸಾಗಿಸುವುದು ದೊಡ್ಡ ಸಮಸ್ಯೆ/ ಅಂತಿಮ ಸಂಸ್ಕಾರಕ್ಕೂ ಸರಣಿ ಸಾಲು 

ಬೆಂಗಳೂರು (ಏ. 15)  ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮಿತಿಮೀರಿದೆ. ಚಿತಾಗಾರದ ಮುಂದೆ ಆಂಬುಲೆನ್ಸ್ ಗಳ ಸರಣಿ ಸಾಲಿದೆ. ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಇದೇ ದೊಡ್ಡ ಉದಾಹರಣೆ.

ಶವ ಸಂಸ್ಕಾರ ಉಚಿತ; ಸುಧಾಕರ್ ಸ್ಪಷ್ಟನೆ

ವಿದೇಶಗಳಲ್ಲಿ ಕಂಡುಬರುತ್ತಿದ್ದ ದೃಶ್ಯ ಬೆಂಗಳೂರಿನಲ್ಲಿಯೂ ಇದೆ. ಕೊರೋನಾ ಹೇಳುತ್ತಿರುವ ದುರಂತ ಕತೆಯನ್ನು ನೀವೇ ನೋಡಿ

Video Top Stories