ಸಾರಿಗೆ ಮುಷ್ಕರ; ಮಾತುಕತೆಗೆ ಬಿಎಸ್‌ ಯಡಿಯೂರಪ್ಪ ಆಹ್ವಾನ

ಸಾರಿಗೆ ನೌಕರರ ಮುಷ್ಕರ/ ಹಠ ಮಾಡುತ್ತಿರುವುದು ಸರಿ ಅಲ್ಲ/ ಜನರ ಹಿತಕ್ಕಾಗಿ ಮಾತುಕತೆಗೆ ಬನ್ನಿ/ ಕೇವಲ ಕಾಗದದಲ್ಲಿ ಬೇಡಿಕೆ ಈಡೇರಿದೆ ಎಂಬುದನ್ನು  ಒಪ್ಪಿಕೊಳ್ಳಲು ಸಾಧ್ಯವಿಲ್ಲ 

Share this Video
  • FB
  • Linkdin
  • Whatsapp

ಬೆಳಗಾವಿ(ಏ. 07) ಸಾರಿಗೆ ಮುಷ್ಕರ ವಾಪಸ್ ಪಡೆಯಲು ಸಿಎಂ ಬಿಎಸ್ ಯಡಿಯೂರಪ್ಪ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಒಂಭತ್ತರಲ್ಲಿ ಎಂಟು ಬೇಡಿಕೆ ಪೂರೈಸಿದ್ದೇವೆ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಗುರುವಾರ ಬಸ್ ಇರತ್ತೋ? ಇಲ್ಲವೋ? 

ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ. ಕೇವಲ ಕಾಗದದಲ್ಲಿ ಬೇಡಿಕೆ ಈಡೇರಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 

Related Video