ಕೊಡಗು: ಬೃಹತ್ ಕಾಳಿಂಗ ಸರ್ಪ ರಕ್ಷಣೆ

 ಮಾದಾಪುರದ ಅಶೋಕ್ ಎಂಬುವವರ ಮನೆ ಪಕ್ಕದಲ್ಲಿ ಕೇರೆ ಹಾವನ್ನು ನುಂಗಿ ಮಲಗಿದ್ದ ಬೃಹತ್ ಕಾಳಿಂಗ ಸರ್ಪವನ್ನು, ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. 

Share this Video
  • FB
  • Linkdin
  • Whatsapp

ಕೊಡಗು (ಅ. 05): ಮಾದಾಪುರದ ಅಶೋಕ್ ಎಂಬುವವರ ಮನೆ ಪಕ್ಕದಲ್ಲಿ ಕೇರೆ ಹಾವನ್ನು ನುಂಗಿ ಮಲಗಿದ್ದ ಬೃಹತ್ ಕಾಳಿಂಗ ಸರ್ಪವನ್ನು, ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಕುಶಾಲನಗರದ ಸ್ನೇಕ್ ಶಾಜಿ ಎಂಬುವವರು, ಹಾವನ್ನು ಹಿಡಿದು ಪುಷ್ಪಗಿರಿ ಅರಣ್ಯಕ್ಕೆ ಬಿಟ್ಟಿದ್ದಾರೆ. 

Related Video