Asianet Suvarna News Asianet Suvarna News

ಹೇಳದೆ ಕೇಳದೆ ಡ್ಯಾಂ ನೀರು ಬಿಟ್ರು : ಊರಿಗೆ ಬಂದು ನುಗ್ತು ಭಾರೀ ನೀರು

ಹೇಳದೇ ಕೇಳದೇ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ಊರಿಗೆ ನೀರು ಬಂದು ನುಗ್ಗಿದೆ. ರಸ್ತೆಗಳೆಲ್ಲಾ ಮುಳುಗಿದ್ದು, ಜನಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನೀರು ಬಿಟ್ಟ ಕಾರಣ ಸೇತುವೆಯೊಂದು ಮುಳುಗಡೆಯಾಗಿದೆ.

ಮೈಸೂರು (ಸೆ.20) : ಹೇಳದೇ ಕೇಳದೇ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ಊರಿಗೆ ನೀರು ಬಂದು ನುಗ್ಗಿದೆ. ರಸ್ತೆಗಳೆಲ್ಲಾ ಮುಳುಗಿದ್ದು, ಜನಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನೀರು ಬಿಟ್ಟ ಕಾರಣ ಸೇತುವೆಯೊಂದು ಮುಳುಗಡೆಯಾಗಿದೆ.

ಭಾರೀ ಮಳೆ : ಕೃಷ್ಣ ಮಠಕ್ಕೆ ನುಗ್ಗಿದ ನೀರು, ಪ್ರವಾಹ ಸದೃಶ ವಾತಾವರಣ

Video Top Stories