
Halal Row: ಕಲಾಪದಲ್ಲಿಯೂ ಹಲಾಲ್ ಪ್ರತಿಧ್ವನಿ, HDK ಓದಿದ ಕರಪತ್ರ
* ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದ ಹಲಾಲ್ ವಿಚಾರ
* ಹಿಂದು ಸಂಘಟನೆ ಕರಪತ್ರ ಓದಿದ ಮಾಜಿ ಸಿಎಂ ಎಚ್ಡಿಕೆ
* ಈ ರೀತಿಯ ಬೆಳವಣಿಗೆಗಳು ಸಮಾಜಕ್ಕೆ ಮಾರಕ
* ಯುಗಾದಿ ನಂತರದ ಹೊಸದೊಡಕು ಆಚರಣೆ
ಬೆಂಗಳೂರು(ಮಾ. 30) ಹಲಾಲ್ (Halal Meat) ವಿಚಾರ ವಿಧಾನಸಭೆಯಲ್ಲಿಯೂ (Karnataka Legislative Assembly)ಪ್ರತಿಧ್ವನಿಸಿದೆ. ಈ ಬಗ್ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿದ್ದಾರೆ. ಹಿಂದು (Hindu) ಸಂಘಟನೆಗಳ ಕರಪತ್ರವನ್ನು ಕುಮಾರಸ್ವಾಮಿ ಓದಿ ಹೇಳಿದ್ದಾರೆ.
Add Asianetnews Kannada as a Preferred Source

ಕೊಲ್ಲೂರು ಬಳಿಕ ಮೇಲುಕೋಟೆಗೆ ಎಂಟ್ರಿಯಾದ ಸಲಾಂ ಮಂಗಳಾರತಿ ವಿವಾದ
ನಾವು ಮಾಂಸದಂಗಡಿಯಿಂದ ತರುವ ಮಾಂಸವನ್ನು ಪೂಜೆಗೆ ಇಡುವುದಿಲ್ಲ. ಗುಡ್ಡೆ ಮಾಂಸ ಮಾಡಿ ಪಾಲು ಹಾಕಿಕೊಳ್ಳುತ್ತೇವೆ. ಇಂಥ ವಿಚಾರ ಇಟ್ಟುಕೊಂಡು ಪ್ರಚಾರ ಮಾಡುವುದು ಸರಿ ಅಲ್ಲ.