Asianet Suvarna News Asianet Suvarna News

ಲಾಕ್‌ಡೌನ್: ಸಂಕಷ್ಟದಲ್ಲಿರುವ ಜನರಿಗೆ ಮುನಿರತ್ನ ಭರ್ಜರಿ ನೆರವು..!

ಬೆಂಗಳೂರಿನ ಆರ್‌ಆರ್‌ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಅವರು ಬಡ, ನಿರ್ಗತಿಕರ ನೆರವಿಗೆ ದಾವಿಸಿದ್ದಾರೆ. 

ಬೆಂಗಳೂರು, (ಏ.12): ಬೆಂಗಳೂರಿನ ಆರ್‌ಆರ್‌ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಅವರು ಬಡ, ನಿರ್ಗತಿಕರ ನೆರವಿಗೆ ದಾವಿಸಿದ್ದಾರೆ. 

ಕೊರೋನಾ ತೊಲಗಿಸಲು ರಾಜ್ಯದ ಹೋರಾಟ, ಡಾ.ರಾಜ್ ಪುಣ್ಯಸ್ಮರಣೆಯಲ್ಲಿ ಕರ್ನಾಟಕ; ಏ.12ರ ಟಾಪ್ 10 ಸುದ್ದಿ!

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.