COVID19: ರಾಜ್ಯದ ಕೊರೋನಾ ಅಪ್ಡೇಟ್ಸ್, ಇಲ್ಲಿದೆ ವಿಡಿಯೋ
ಬೆಂಗಳೂರು(ಏ.16): ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಹಾಟ್ಸ್ಪಾಟ್ ಘೋಷಿಸಲಾಗಿದೆ. ವಿದ್ಯಾನಗರಿಯಲ್ಲಿ ಎಸಿಪಿ ಅನುಶಾ 10ಕ್ಕೂ ಹೆಚ್ಚು ಬೈಕ್ ಸೀಜ್ ಮಾಡಿದ್ದಾರೆ. ಉಡುಪಿಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದು, ಹೊರವಲಯದಲ್ಲಿ ತರಕಾರಿ ಕೊಳ್ಳಲು ಜನ ಮುಗಿಬಿದ್ದಿದ್ದಾರೆ.
ರವಿ ಪೂಜಾರಿ ಕೇಸ್ ನಲ್ಲಿ ಟ್ವಿಸ್ಟ್; ಸಿಸಿಬಿಯಿಂದ ಮುತ್ತಪ್ಪ ರೈ ವಿಚಾರಣೆ
ಮಹಾರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರು ಆಹಾರ, ನೀರಿಲ್ಲದೆ ಪರದಾಡಿದ್ದಾರೆ. ಧಾರವಾಡದ ಶಿವಾಜಿ ಸರ್ಕಲ್ನಲ್ಲಿ ಲಾಕ್ಡೌನ್ ಉಲ್ಲಂಘಿಸಿದ ಜನರಿಂದ ಕಸ ಗುಡಿಸಲಾಗಿದೆ. ರಾಜ್ಯದ ಕೊರೋನಾ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.