24 ಗಂಟೆ ರಕ್ಷಣೆಗಾಗಿ ಮನೆ ಮೇಲೆ ಕಾದು ಕುಳಿತ ದಂಪತಿ!

ಮಂಗಳವಾರ ತೋಟದ ಮನೆಗೆ ಹೋಗಿದ್ದ ಪತಿ-ಪತ್ನಿ ನೀರಿನ ಮಧ್ಯೆ ಸಿಲುಕಿಹಾಕಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರೈತ ಕಾಡಪ್ಪಾ, ಹೆಂಡತಿ ರತ್ನವ್ವಾ ನೀರಿನ ಮಧ್ಯೆ ಮನೆಯಲ್ಲಿ ಸಿಲುಕಿಹಾಕಿಕೊಂಡಿದ್ದರು. ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವ ದಂಪತಿಗಳು, ಊಟ ಉಪಚಾರ ಇಲ್ಲದೆ ಕಂಗಾಲಾಗಿದ್ದರು.

Share this Video
  • FB
  • Linkdin
  • Whatsapp

ಬೆಳಗಾವಿ (ಆ.07): ಮಂಗಳವಾರ ತೋಟದ ಮನೆಗೆ ಹೋಗಿದ್ದ ಪತಿ-ಪತ್ನಿ ನೀರಿನ ಮಧ್ಯೆ ಸಿಲುಕಿಹಾಕಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಕಬಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ರೈತ ಕಾಡಪ್ಪಾ, ಹೆಂಡತಿ ರತ್ನವ್ವಾ ನೀರಿನ ಮಧ್ಯೆ ಮನೆಯಲ್ಲಿ ಸಿಲುಕಿಹಾಕಿಕೊಂಡಿದ್ದರು. ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿ ಎಂದು ಗೋಗರೆಯುತ್ತಿರುವ ದಂಪತಿಗಳು, ಊಟ ಉಪಚಾರ ಇಲ್ಲದೆ ಕಂಗಾಲಾಗಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video