
Bengaluru Karaga Utsav 2023: ಕರಗ ಉತ್ಸವಕ್ಕೆ 50 ಲಕ್ಷ ಅನುದಾನ ಕಡಿತಗೊಳಿಸಿದ ಬಿಬಿಎಂಪಿ!
ಐತಿಹಾಸಿಕ ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬೆಂಗಳೂರು ಧರ್ಮರಾಯಸ್ವಾಮಿಯ ವಿಶ್ವವಿಖ್ಯಾತ ದ್ರೌಪದಿ ಕರಗ ಉತ್ಸವಕ್ಕೆ ಈ ವರ್ಷ ಬಿಬಿಎಂಪಿ 50 ಲಕ್ಷ ಅನುದಾನ ಕಡಿತಗೊಳಿಸಿದೆ.
ಬೆಂಗಳೂರು (ಫೆ.21): ಐತಿಹಾಸಿಕ ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬೆಂಗಳೂರು ಧರ್ಮರಾಯಸ್ವಾಮಿಯ ಐತಿಹಾಸಿಕ ದ್ರೌಪದಿ ಕರಗ ಉತ್ಸವಕ್ಕೆ ಈ ವರ್ಷ ಬಿಬಿಎಂಪಿ ಅನುದಾನ ಕಡಿತಗೊಳಿಸಿದೆ. 1.50 ಕೋಟಿ ಅನುದಾನದಲ್ಲಿ ಬಿಬಿಎಂಪಿ 50 ಲಕ್ಷ ಅನುದಾನ್ನು ಕಡಿತಗೊಳಿಸಿ 1 ಕೋಟಿ ಅನುದಾನ ನೀಡಿದೆ. ಪಾಲಿಕೆಯ ನಿರ್ಧಾರದ ವಿರುದ್ಧ ಕರಗೋತ್ಸವ ಸಮಿತಿ ಗರಂ ಆಗಿದೆ. ಹೀಗಾಗಿ ಕರಗೋತ್ಸವ ಸಮಿತಿ 1.50 ಕೋಟಿ ನೀಡುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಗೆ ಮನವಿ ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ