
ರಾಮ ಭಕ್ತ ಮುಸ್ಲಿಮರು: ಅಯೋಧ್ಯೆ ಮಂದಿರಕ್ಕಾಗಿ ನಡೆಸಿದ್ದರು ಹೋರಾಟ!
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲು ಪಿಎಂ ಮೋದಿ ಶಿಲಾನ್ಯಾಸ ನಡೆಸಿದ್ದಾರೆ. ಈ ಮೂಲಕ ಐದು ಶತಮಾನಗಳ ಕನಸು ಸಾಕಾರಗೊಂಡಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ದೀರ್ಘ ಕಾಲದ ಹೋರಾಟ ನಡೆದಿದೆ. ಈಗಾಗಿ ಇದು ಹಿಂದೂಗಳ ಶ್ರದ್ಧೆ, ಭಕ್ತಿಯ ಸಂಕೇತ ಎನ್ನಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಈ ರಾಮ ಮಂದಿರಕ್ಕಾಗಿ ಮುಸಲ್ಮಾನರೂ ಹೋರಾಟ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲು ಪಿಎಂ ಮೋದಿ ಶಿಲಾನ್ಯಾಸ ನಡೆಸಿದ್ದಾರೆ. ಈ ಮೂಲಕ ಐದು ಶತಮಾನಗಳ ಕನಸು ಸಾಕಾರಗೊಂಡಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ದೀರ್ಘ ಕಾಲದ ಹೋರಾಟ ನಡೆದಿದೆ. ಈಗಾಗಿ ಇದು ಹಿಂದೂಗಳ ಶ್ರದ್ಧೆ, ಭಕ್ತಿಯ ಸಂಕೇತ ಎನ್ನಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಈ ರಾಮ ಮಂದಿರಕ್ಕಾಗಿ ಮುಸಲ್ಮಾನರೂ ಹೋರಾಟ ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು ರಾಮ್ ನಾಮ್ ಸತ್ಯ್ ಹೇ, ರಾಮ್ ರಹೀಂ ಏಕ್ ಹೇ ಎಂಬುವುದನ್ನು ತೋರಿಸಿಕೊಡುವ, ಭವ್ಯ ರಾಮ ಮಂದಿರವನ್ನು ಐಕ್ಯತೆಯ ಪ್ರತೀಕವಾಗಿಸುವ ಕತೆ ಇಲ್ಲಿದೆ ನೋಡಿ