News Hour ರಾಜ್ಯ ಪೊಲೀಸ್ ನೇಮಕಾತಿ ಅಕ್ರಮ ಕುರಿತು ಪ್ರಧಾನಿ ಮೋದಿಗೆ ದೂರು!
- ಮರು ಪರೀಕ್ಷೆ ನಿರ್ಧಾರ, ಕಾಂಗ್ರೆಸ್ನಲ್ಲಿ ಗೊಂದಲ
- ಪಿಎಸ್ಐ ನೇಮಕಾತಿ ರದ್ದು, ಅಭ್ಯರ್ಥಿಗಳಿಂದ ಪ್ರತಿಭಟನೆ
- ಆ್ಯಸಿಡ್ ದಾಳಿಕೋರ ನಾಗೇಶ್ ಬಂಧನಕ್ಕೆ 7 ತಂಡ ರಚನೆ
ಪಿಎಸ್ಐ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ನೇಮಕಾತಿ ವಿಭಾಗವನ್ನು ಬಿಟ್ಟು ಉಳಿದೆಲ್ಲರ ವಿಚಾರಣೆ ನಡೆಸುತ್ತಿದೆ. ಈ ತನಿಖೆಯಲ್ಲೇ ಲೋಪ ಆಗಿದೆ ಎಂದು ಪ್ರಧಾನಿ ಮೋದಿಗೆ ದೂರು ನೀಡಲಾಗಿದೆ. ಇತ್ತ ಮರು ಪರೀಕ್ಷೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿವ್ಯ ಹಾಗರಗಿ ಬಂಧನದ ವೇಳೆ ನಡೆದ ಹೈಡ್ರಾಮ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.