Asianet Suvarna News Asianet Suvarna News

ಅಯೋಧ್ಯೆಗೆ ಬಂದ ಇಮಾಮ್‌ಗೆ ಜೀವ ಬೆದರಿಕೆ ಕರೆಗಳು! ರಾಮಮಂದಿರ ಲೋಕಾರ್ಪಣೆಗೆ ಬಂದದ್ದೇ ತಪ್ಪಾ..?

ತೂಗಿ ಅಳೆದು ಅಯೋಧ್ಯೆಗೆ ಹೋದ ಇಮಾಮ್‌ಗೆ ಈಗ ಶುರುವಾಗಿದೆ ಪ್ರಾಣಭಯ. ಈ ಬಗ್ಗೆ ಇಲ್ಲಿದೆ ವಿವರ..

ತೂಗಿ ಅಳೆದು ಅಯೋಧ್ಯೆಗೆ ಹೋದ ಇಮಾಮ್ಗೆ  ಈಗ ಶುರುವಾಗಿದೆ ಪ್ರಾಣಭಯ.. ವಿಶ್ವವಿಖ್ಯಾತ ರಾಮಮಂದಿರ ಲೋಕಾರ್ಪಣೆಗೆ ಬಂದ ಇಮಾಮ್ ವಿರುದ್ಧ ಫತ್ವಾ ಹೊರಡಿಸಿದ್ಯಾರು.? ಆ ಒಬ್ಬರ ವಿರುದ್ಧ ನಿಂತಿದ್ಯಾರು..? ಅದಕ್ಕೆ ಕಾರಣವೇನು..? ಅಸಲಿಗೆ ಆಗಿದ್ದೇನು..? ಅದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್.

Video Top Stories