Asianet Suvarna News Asianet Suvarna News

ಕೊರಗಜ್ಜನ ಪವಾಡ; ಹುಂಡಿಗೆ ಕಾಂಡೋಮ್ ಹಾಕಿದ್ದ ದುಷ್ಕರ್ಮಿಗಳು ಪೊಲೀಸರ ಬಲೆಗೆ!

4 ತಿಂಗಳ ಹಿಂದೆ ಕೊರಗಜ್ಜನ ಕ್ಷೇತ್ರದ ಹುಂಡಿಯಲ್ಲಿ ಕಾಂಡೋಮ್ ಹಾಕಿ ಅಪಚಾರ ಎಸಗಿದ್ದ ದುಷರ್ಮಿಗಳನ್ನು ಸ್ವಾಮಿ ಕೊರಗಜ್ಜನೇ ಪತ್ತೆ ಹಚ್ಚಿದ ಘಟನೆ ನಡೆದಿದೆ. ಇದುವರೆಗೂ ಪತ್ತೆಯಾಗದ ದುಷ್ಕರ್ಮಿಗಳಲ್ಲಿ ಒರ್ವ ರಕ್ತ ಕಾರಿ ಸಾವನ್ನಪ್ಪಿದ್ದರೆ, ಮತ್ತಿಬ್ಬರು  ತಪ್ಪು ಕಾಣಿಕೆ ನೀಡಲು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಕೊರಗಜ್ಜ ತನ್ನ ಪವಾಡ ತೋರಿಸಿದ್ದಾನೆ. ಕರ್ನಾಟಕದಲ್ಲಿನ ಕೊರೋನಾ, ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.

4 ತಿಂಗಳ ಹಿಂದೆ ಕೊರಗಜ್ಜನ ಕ್ಷೇತ್ರದ ಹುಂಡಿಯಲ್ಲಿ ಕಾಂಡೋಮ್ ಹಾಕಿ ಅಪಚಾರ ಎಸಗಿದ್ದ ದುಷರ್ಮಿಗಳನ್ನು ಸ್ವಾಮಿ ಕೊರಗಜ್ಜನೇ ಪತ್ತೆ ಹಚ್ಚಿದ ಘಟನೆ ನಡೆದಿದೆ. ಇದುವರೆಗೂ ಪತ್ತೆಯಾಗದ ದುಷ್ಕರ್ಮಿಗಳಲ್ಲಿ ಒರ್ವ ರಕ್ತ ಕಾರಿ ಸಾವನ್ನಪ್ಪಿದ್ದರೆ, ಮತ್ತಿಬ್ಬರು  ತಪ್ಪು ಕಾಣಿಕೆ ನೀಡಲು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಕೊರಗಜ್ಜ ತನ್ನ ಪವಾಡ ತೋರಿಸಿದ್ದಾನೆ. ಕರ್ನಾಟಕದಲ್ಲಿನ ಕೊರೋನಾ, ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ವಿಡಿಯೋ ಇಲ್ಲಿದೆ.

Video Top Stories