Asianet Suvarna News Asianet Suvarna News

ಜನತಾ ಕರ್ಫ್ಯೂ: ರೇಷನ್‌ಗೆ ದುಡ್ಡಿಲ್ಲ, ಅನ್ನಕ್ಕೆ ಖಾರ ಕಲೆಸಿಕೊಂಡು ತಿಂತಿದ್ದಾರೆ ಇಲ್ಲಿಯ ಜನ..!

ಜನತಾ ಕರ್ಫ್ಯೂ ಎಫೆಕ್ಟ್‌ನಿಂದ ಬಡವರ್ಗದವರು, ಕೂಲಿ ಕಾರ್ಮಿಕರ ಸ್ಥಿತಿ ಹೇಳತೀರದಾಗಿದೆ. ಊಟ ಮಾಡಲು ಮನೆಯಲ್ಲಿ ರೇಷನ್ ಇಲ್ಲ, ಹೊರಗಡೆಯಿಂದ ಏನನ್ನಾದರೂ ತರಬೇಕೆಂದರೆ ಬಿಡಿಗಾಸಿಲ್ಲ.

First Published May 8, 2021, 8:48 AM IST | Last Updated May 8, 2021, 9:23 AM IST

ಬೆಂಗಳೂರು (ಮೇ. 08): ಜನತಾ ಕರ್ಫ್ಯೂ ಎಫೆಕ್ಟ್‌ನಿಂದ ಬಡವರ್ಗದವರು, ಕೂಲಿ ಕಾರ್ಮಿಕರ ಸ್ಥಿತಿ ಹೇಳತೀರದಾಗಿದೆ. ಊಟ ಮಾಡಲು ಮನೆಯಲ್ಲಿ ರೇಷನ್ ಇಲ್ಲ, ಹೊರಗಡೆಯಿಂದ ಏನನ್ನಾದರೂ ತರಬೇಕೆಂದರೆ ಬಿಡಿಗಾಸಿಲ್ಲ. ಹಾಗಾಗಿ ರಾತ್ರಿ ಮಿಕ್ಕಿರುವ ಅನ್ನಕ್ಕೆ ಖಾರ ಕಲೆಸಿಕೊಂಡು ತಿನ್ನುತ್ತಿದ್ದಾರೆ ಗದಗದ ಶ್ರೀರಾಮ ನಗರದ ನಿವಾಸಿಗಳ ಗೋಳು. 

Video Top Stories