Asianet Suvarna News Asianet Suvarna News

ಭಾರಿ ಮಳೆಗೆ ಉತ್ತರಖಂಡದಲ್ಲಿ ಪ್ರವಾಹ ಭೀತಿ: ಮುಳುಗಡೆಯಾದ ರಿಷಿಕೇಶ್!

ಉತ್ತರಖಂಡದ  ಶ್ರೀನಗರ, ಪಿಥೋಘಡ, ಚಮೋಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಮತ್ತೆ ದೇವ ಭೂಮಿ ಉತ್ತರಖಂಡದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಳೆಯಿಂದ ರಿಷಿಕೇಶ್ ಮಂದಿರ ಮುಳುಗಡೆಯಾಗಿದೆ. ಶ್ರೀಗನರದ ತಗ್ಗು ಪ್ರದೇಶಗಳಾದ ಪೌರಿ ಗರ್ವಾಲ್ ಹಾಗೂ ಅಲ್ಲಿನ ಮಂದಿರಗಳು ನೀರಿನಲ್ಲಿ ಮುಳುಗಿದೆ. ಇನ್ನು ಅಲಂಕನಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 
 

ಉತ್ತರಖಂಡದ  ಶ್ರೀನಗರ, ಪಿಥೋಘಡ, ಚಮೋಲಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಪರಿಣಾಮ ಮತ್ತೆ ದೇವ ಭೂಮಿ ಉತ್ತರಖಂಡದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಳೆಯಿಂದ ರಿಷಿಕೇಶ್ ಮಂದಿರ ಮುಳುಗಡೆಯಾಗಿದೆ. ಶ್ರೀಗನರದ ತಗ್ಗು ಪ್ರದೇಶಗಳಾದ ಪೌರಿ ಗರ್ವಾಲ್ ಹಾಗೂ ಅಲ್ಲಿನ ಮಂದಿರಗಳು ನೀರಿನಲ್ಲಿ ಮುಳುಗಿದೆ. ಇನ್ನು ಅಲಂಕನಂದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 
 

Video Top Stories