ಸುಪ್ರೀಂ ಸಮಿತಿಗೂ ಜಗ್ಗದ ರೈತ ಸಂಘಟನೆ, ನಾಳೆ ಸಂಪುಟ ವಿಸ್ತರಣೆ; NewsHour ವಿಡಿಯೋ!

ಕೇಂದ್ರ ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬಳಿಕ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಕೃಷಿ ಕಾಯ್ದೆ ಸಾಧಕ ಬಾಧಕಗಳ ವರದಿ ನೀಡಲಿದೆ. ಆದರೆ ಸುಪ್ರೀಂ ಸಮಿತಿ ಸರಿಯಿಲ್ಲ ಎಂದು ರೈತ ಸಂಘಟನೆ ಹೇಳಿದೆ. ಈ ಸಮಿತಿ ಬೇಡ, ಕಾಯ್ದೆ ರದ್ದುಗೊಳಿಸಿ ಎಂದು ರೈತ ಸಂಘಟನೆ ಹೇಳಿದೆ. ಇತ್ತ ನಾಳೆ ಯಾರಿಗೆಲ್ಲಾ ಮಿನಿಸ್ಟರ್ ಭಾಗ್ಯ ಸಿಗಲಿದೆ? ಈ ಕುರಿತ ವಿವರ ಇಲ್ಲಿದೆ.

Share this Video
  • FB
  • Linkdin
  • Whatsapp

ಕೇಂದ್ರ ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬಳಿಕ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಕೃಷಿ ಕಾಯ್ದೆ ಸಾಧಕ ಬಾಧಕಗಳ ವರದಿ ನೀಡಲಿದೆ. ಆದರೆ ಸುಪ್ರೀಂ ಸಮಿತಿ ಸರಿಯಿಲ್ಲ ಎಂದು ರೈತ ಸಂಘಟನೆ ಹೇಳಿದೆ. ಈ ಸಮಿತಿ ಬೇಡ, ಕಾಯ್ದೆ ರದ್ದುಗೊಳಿಸಿ ಎಂದು ರೈತ ಸಂಘಟನೆ ಹೇಳಿದೆ. ಇತ್ತ ನಾಳೆ ಯಾರಿಗೆಲ್ಲಾ ಮಿನಿಸ್ಟರ್ ಭಾಗ್ಯ ಸಿಗಲಿದೆ? ಈ ಕುರಿತ ವಿವರ ಇಲ್ಲಿದೆ.

Related Video