ವೆಂಟಿಲೇಟರ್ ಕೊರತೆ, ಬೆಡ್ ಸಿಗ್ತಿಲ್ಲ, ಸ್ಮಶಾನದಲ್ಲಿ ಕ್ಯೂ; ಎಲ್ಲಿಗೆ ಬಂತು ಕೊರೊನಾ ಆರ್ಭಟ

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನೈಟ್‌ ಕರ್ಫ್ಯೂ, ಕಠಿಣ ಕ್ರಮ ಯಾವುದಕ್ಕೂ ಸೋಂಕು ಬಗ್ಗುತ್ತಿಲ್ಲ. ಸಾವು- ನೋವಿನ ಪ್ರಮಾಣ ಕಣ್ಣೀರು ತರಿಸುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 14): ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನೈಟ್‌ ಕರ್ಫ್ಯೂ, ಕಠಿಣ ಕ್ರಮ ಯಾವುದಕ್ಕೂ ಸೋಂಕು ಬಗ್ಗುತ್ತಿಲ್ಲ. ಸಾವು- ನೋವಿನ ಪ್ರಮಾಣ ಕಣ್ಣೀರು ತರಿಸುತ್ತಿದೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ, ಚಿಕಿತ್ಸೆ ಸಿಗದೇ ಸೋಂಕಿತರ ನರಳಾಟ ಮನಕಲಕುತ್ತಿದೆ.

Add Asianetnews Kannada as a Preferred SourcegooglePreferred

ವೈರಸ್ ದಾಳಿಗೆ ನಲುಗಿದ ಸಿಲಿಕಾನ್ ಸಿಟಿ: ಬೆಂಗ್ಳೂರಿಗೆ ಮತ್ತಷ್ಟು ಟಫ್‌ರೂಲ್ಸ್..?

ವೆಂಟಿಲೇಟರ್ ಕೊರತೆ, ಆಂಬುಲೆನ್ಸ್ ಇಲ್ಲ ಅನ್ನೋದು ಕಾಮನ್ ಆಗೋಗಿದೆ. ಇನ್ನು ಛತ್ತೀಸ್‌ಗಢ್, ಮಹಾರಾಷ್ಟ್ರದಲ್ಲಂತೂ ಆಸ್ಪತ್ರೆ ಜೊತೆ ಸ್ಮಶಾನಗಳು ಹೌಸ್‌ಫುಲ್ ಆಗಿವೆ. ಅಲ್ಲಿನ ದೃಶ್ಯಗಳನ್ನು ನೋಡಿದ್ರೆ ಪರಿಸ್ಥಿತಿಯ ಕರಾಳತೆ ಅರ್ಥ ಆಗುತ್ತದೆ. ಎಲ್ಲೆಲ್ಲಿ ಹೇಗ್ಹೇಗಿದೆ ಸ್ಥಿತಿ..? ನೋಡಿ. 

Related Video