Asianet Suvarna News Asianet Suvarna News

Bipin Rawat Final Journey ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ಜನಸಾಗರ, ಅಮರ್ ರಹೇ ಘೋಷಣೆ!

 ಹೆಲಿಕಾಪ್ಟರ್ ಪತನದಲ್ಲಿ ಮಡಿದ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥೀವ ಶರೀರ ಇದೀಗ ದೆಹಲಿಯ ಕಂಟೋನ್ಮೆಂಟ್ ತಲುಪಿದೆ. ಅಂತಿಮ ವಿಧಿ ವಿಧಾನಗಳು ನಡೆಯುತ್ತಿದೆ. ಇದಕ್ಕೂ ಮೊದಲು ರಾವತ್ ನಿವಾಸದಿಂದ ಸ್ಕ್ವೇರ್ ರುದ್ರಭೂಮಿ ವರೆಗಿನ 9 ಕಿಲೋಮೀಟರ್ ಅಂತಿಮ ಯಾತ್ರೆ ನಡೆಯಿತು. ಈ ವೇಳೆ ಪಾರ್ಥೀವ ಶರೀರದ ಜೊತೆ ಜನಸಾಗರವೇ ಹರಿದು ಬಂದಿದೆ. ರಾವತ್ ಅಮರ್ ರಹೇ, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ದಾರಿಯುದ್ದಕ್ಕೂ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. 
 

ನವದೆಹಲಿ(ಡಿ.10): ಹೆಲಿಕಾಪ್ಟರ್ ಪತನದಲ್ಲಿ ಮಡಿದ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥೀವ ಶರೀರ ಇದೀಗ ದೆಹಲಿಯ ಕಂಟೋನ್ಮೆಂಟ್ ತಲುಪಿದೆ. ಅಂತಿಮ ವಿಧಿ ವಿಧಾನಗಳು ನಡೆಯುತ್ತಿದೆ. ಇದಕ್ಕೂ ಮೊದಲು ರಾವತ್ ನಿವಾಸದಿಂದ ಸ್ಕ್ವೇರ್ ರುದ್ರಭೂಮಿ ವರೆಗಿನ 9 ಕಿಲೋಮೀಟರ್ ಅಂತಿಮ ಯಾತ್ರೆ ನಡೆಯಿತು. ಈ ವೇಳೆ ಪಾರ್ಥೀವ ಶರೀರದ ಜೊತೆ ಜನಸಾಗರವೇ ಹರಿದು ಬಂದಿದೆ. ರಾವತ್ ಅಮರ್ ರಹೇ, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ದಾರಿಯುದ್ದಕ್ಕೂ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. 

Video Top Stories