ಹಿಮಸ್ಫೋಟದ ನಂತರ ಉತ್ತರಾಖಂಡ ಹೇಗಿದೆ? ಲೈವ್ ರಿಪೋರ್ಟ್

ಉತ್ತರಾಖಂಡದಲ್ಲಿ ಹಿಮ ಸ್ಫೋಟ/ ಪರಿಹಾರ ಕಾರ್ಯ  ಹೇಗೆ ಸಾಗಿದೆ? ಯಾರು ಜವಾಬ್ದಾರಿ ವಹಿಸಿಕೊಂಡಿದ್ದಾರೆ/ ಸ್ಥಳದಿಂದಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತ್ಯಕ್ಷ ವರದಿ

Share this Video
  • FB
  • Linkdin
  • Whatsapp

ಉತ್ತರಾಖಂಡ(ಫೆ. 09) ಉತ್ತಾರಖಂಡದ ಹಿಮ ಪ್ರವಾಹ ಪ್ರಾಣ ಹಾನಿಯನ್ನು ಮಾಡಿದೆ. ಪರಿಹಾರ ಕಾರ್ಯಗಳು ಸಾಗಿದ್ದು ಅಲ್ಲಿಂದಲೇ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತ್ಯಕ್ಷ ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಹಿಮಸ್ಫೋಟಕ್ಕೆ ಕಾರಣ ಏನು? ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ರಕ್ಷಣಾ ಕಾರ್ಯದ ಜವಾಬ್ದಾರಿ ಕನ್ನಡಿಗರಿಗೆ ಸಿಕ್ಕಿದೆ. ಹಾಗಾದರೆ ಈಗ ಹೇಗಿದೆ ಪರಿಸ್ಥಿತಿ? ಇನ್ನು ಮುಂದೆ ಮತ್ತೆ ಸವಾಲುಗಳು ಎದುರಾಗುತ್ತವೆಯಾ? ಇಲ್ಲಿದೆ ನೋಡಿ ಒಂದು ವರದಿ..

Related Video