Asianet Suvarna News Asianet Suvarna News

UP Elections: ಇರೋ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿ ಯತ್ನ, ಯೋಗಿಪುರ ರಹಸ್ಯ!

ಉತ್ತರ ಪ್ರದೇಶದ ಸಿಂಹಾಸನ ವಶಪಡಿಸಿಕೊಳ್ಳಲು ದಲಿತ ಮತ ಬೇಟೆಯಾಡಲೇಬೇಕು. ಈ ಶಿಕಾರಿಯಲ್ಲಿ ಗುರಿ ಮುಟ್ಟುತ್ತಾ ಯೋಗಿ ಬಾಣ. ಅಯೋಧ್ಯೆ, ಮಥುರಾ ಬಿಟ್ಟು ಗೋರಖ್‌ಪುರಕ್ಕೆ ಯೋಗಿ ಅಗ್ನಿಪರೀಕ್ಷೆಗೆ ಬಂದಿದ್ದೇಕಡ? ಪಗ್ರಧಾನಿ ಮೋದಿ, ಅಮಿತ್ ಶಾ ಲೆಕ್ಕಾಚಾರ ಯೋಗಿಗೆ ಅಗ್ನಿಪರೀಕ್ಷೆ ಆಗಿದ್ದೇಕೆ?

ಲಕ್ನೋ(ಜಜ.17) ಉತ್ತರ ಪ್ರದೇಶದ ಸಿಂಹಾಸನ ವಶಪಡಿಸಿಕೊಳ್ಳಲು ದಲಿತ ಮತ ಬೇಟೆಯಾಡಲೇಬೇಕು. ಈ ಶಿಕಾರಿಯಲ್ಲಿ ಗುರಿ ಮುಟ್ಟುತ್ತಾ ಯೋಗಿ ಬಾಣ. ಅಯೋಧ್ಯೆ, ಮಥುರಾ ಬಿಟ್ಟು ಗೋರಖ್‌ಪುರಕ್ಕೆ ಯೋಗಿ ಅಗ್ನಿಪರೀಕ್ಷೆಗೆ ಬಂದಿದ್ದೇಕಡ? ಪಗ್ರಧಾನಿ ಮೋದಿ, ಅಮಿತ್ ಶಾ ಲೆಕ್ಕಾಚಾರ ಯೋಗಿಗೆ ಅಗ್ನಿಪರೀಕ್ಷೆ ಆಗಿದ್ದೇಕೆ?

ಹೌದು ಉತ್ತರ ಪ್ರದೇಶ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಪಕ್ಷಗಳೆಲ್ಲವೂ ಬಿರುಸಿನ ಪ್ರಚಾರ ಆರಂಭಿಸಿವೆ. ಅದರಲ್ಲೂ ಬಿಜೆಪಿ ಹೇಗಾದರೂ ಸರಿ ಇರೋ ಗದ್ದುಗೆ ಉಳಿಸಿಕೊಳ್ಳಲೇಬೇಕೆಂಬ ಪಣ ತೊಟ್ಟಿದೆ ಬಿಜೆಪಿ. ಚುನಾವಣೆ ಗೆಲ್ಲಲು ಬಿಜೆಪಿ ಹೆಣೆದಿರೋ ಪ್ಲಾನ್ ಏನು? ಇಲ್ಲಿದೆ ವಿವರ 

Video Top Stories