ಕೊರೋನಾ ವೈರಸ್; ದೇವರಿಗೂ ನಿರ್ಬಂಧ ವಿಧಿಸಿದ BBMP !

ಕಾರ್ಯಕ್ರಮ, ಮಾಲ್, ಜಾತ್ರೆ, ಹಬ್ಬ ಸೇರಿದಂತೆ ಹಲವೆಡೆ ಹೆಚ್ಚು ಜನರು ಸೇರುವುದಕ್ಕೆ ಹಿಂದೇಟುಹಾಕುತ್ತಿದ್ದಾರೆ. ಇನ್ನು ದೇಗುಲ ಪ್ರವೇಶ ಸೇರಿದಂತೆ ಕೆಲ ಪ್ರದೇಶಗಳಿಗೆ  ನಿರ್ಬಂಧ ಹಾಕಲಾಗಿದೆ. ಇದೀಗ ದೇವಸ್ಥಾನದ ಪ್ರಸಾದ್ ವಿತರಣೆಗೂ ನಿರ್ಬಂಧ ಹಾಕಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.11) ಕಾರ್ಯಕ್ರಮ, ಮಾಲ್, ಜಾತ್ರೆ, ಹಬ್ಬ ಸೇರಿದಂತೆ ಹಲವೆಡೆ ಹೆಚ್ಚು ಜನರು ಸೇರುವುದಕ್ಕೆ ಹಿಂದೇಟುಹಾಕುತ್ತಿದ್ದಾರೆ. ಇನ್ನು ದೇಗುಲ ಪ್ರವೇಶ ಸೇರಿದಂತೆ ಕೆಲ ಪ್ರದೇಶಗಳಿಗೆ ನಿರ್ಬಂಧ ಹಾಕಲಾಗಿದೆ. ಇದೀಗ ದೇವಸ್ಥಾನದ ಪ್ರಸಾದ್ ವಿತರಣೆಗೂ ನಿರ್ಬಂಧ ಹಾಕಲಾಗಿದೆ. 

Related Video