
ಯುಗಾದಿ ರಾಶಿ ಫಲ? ಮನೆ-ಮದುವೆ, ದೋಷ-ಪರಿಹಾರ...
ಯುಗಾದಿ ಪಂಚಾಂಗ ಶ್ರವಣ/ ಈ ಬಾರಿಯ ಯುಗಾದಿ ಫಲಾಫಲ/ ಯಾವ ರಾಶಿಯವರಿಗೆ ಉನತ್ತತಿ? ದೋಷವಿದ್ದರೆ ಪರಿಹಾರಕ್ಕಾಗಿ ಏನು ಮಾಡಬೇಕು? ಎಲ್ಲವನ್ನು ಪಂಡಿತರು ವಿವರಿಸಿದ್ದಾರೆ.
ಬೆಂಗಳೂರು(ಏ. 13) ಎಲ್ಲರಿಗೂ ಹೊಸ ವರ್ಷ ಯುಗಾದಿ ಶುಭಾಶಯಗಳು. ಹಾಗಾದರೆ ಹೊಸ ಸಂವತ್ಸರ ನಿಸರ್ಗದ ಮೇಲೆ ಯಾವ ಪರಿಣಾಮ ಬೀರಲಿದೆ? ಯಾವ ರಾಶಿಯವರಿಗೆ ಅಭಿವೃದ್ಧಿ ಸಿಗಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಂಗಳ ಕಾರ್ಯಗಳು, ಮನೆ ಕಟ್ಟುವುದು, ಉದ್ಯೋಗದ ಅಡಚಣೆ, ಸಮಸ್ಯೆಗಳು ಹೀಗೆ ಎಲ್ಲ ವಿಚಾರಗಳ ಬಗ್ಗೆ ಪಂಡಿತರು ಮಾತನಾಡಿದ್ದಾರೆ.