ಜಗನ್ಮಾತೆಯ ಅನುಗ್ರಹಕ್ಕಾಗಿ ನಾನು, ನನ್ನದು ಎಂಬ ಅಹಂ ಬಿಡಬೇಕು!

ಮಾತೃ ಸ್ವರೂಪಿಣಿಯಾದ ತಾಯಿ ಜಗನ್ಮಾತೆ ಎಲ್ಲೆಲ್ಲೂ ಇದ್ದಾಳೆ. ಪ್ರತಿಯೊಬ್ಬರಲ್ಲೂ ಇದ್ದಾಳೆ. ಅಮ್ಮಾ ಎಂದು ಕರೆದರೆ ಓಗುಡುತ್ತಾಳೆ. ನಾನು, ನನ್ನದು ಎಂಬ ಅಹಂಕಾರವನ್ನು ಬಿಡಬೇಕು. 

First Published Nov 11, 2020, 10:27 AM IST | Last Updated Nov 11, 2020, 10:31 AM IST

ಮಾತೃ ಸ್ವರೂಪಿಣಿಯಾದ ತಾಯಿ ಜಗನ್ಮಾತೆ ಎಲ್ಲೆಲ್ಲೂ ಇದ್ದಾಳೆ. ಪ್ರತಿಯೊಬ್ಬರಲ್ಲೂ ಇದ್ದಾಳೆ. ಅಮ್ಮಾ ಎಂದು ಕರೆದರೆ ಓಗುಡುತ್ತಾಳೆ. ನಾನು, ನನ್ನದು ಎಂಬ ಅಹಂಕಾರವನ್ನು ಬಿಡಬೇಕು. ಇಲ್ಲಿ ನನ್ನದೇನೂ ಇಲ್ಲ. ಎಲ್ಲವೂ ಕೂಡಾ ಆ ತಾಯಿಯದ್ದೇ ಎಂದು ಭಾವಿಸಬೇಕು.  ನಮ್ಮಲ್ಲಿರುವ ಅಂಧಕಾರವನ್ನು ಆ ತಾಯಿ ದೂರ ಮಾಡುತ್ತಾಳೆ. ಕರುಣಾಮಯಿ ಎಂದೇ ಕರೆಯಲ್ಪಡುವ ಆಕೆ ನಮ್ಮ ಮೇಲೆಯೂ ಕರುಣೆ ತೋರಿ, ನಮ್ಮನ್ನು ಹರಸುತ್ತಾಳೆ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ ಹಾಗೂ ಭಕ್ತಿ. ಇದನ್ನು ಉದಾಹರಣೆ ಸಮೇತ ನೋಡೋಣ ಬನ್ನಿ..!

 

Video Top Stories