Asianet Suvarna News Asianet Suvarna News

'ನಮಗೆ ಶತ್ರುಗಳು ಹೊರಗಿಲ್ಲ, ನಮ್ಮೊಳಗೆ ಇದ್ದಾರೆ'; ಗಣಪತಿ ಸಚ್ಚಿದಾನಂದ ಸ್ವಾಮೀಜಿ

ನಮಗೆ ಶತ್ರುಗಳು ಹೊರಗೆ ಇಲ್ಲ. ನಮ್ಮಲ್ಲಿರುವ ಮೋಹ, ಮದ, ಮಾತ್ಸರ್ಯವೇ ನಮಗೆ ಶತ್ರುಗಳು. ಅವುಗಳನ್ನು ಹೋಗಲಾಡಿಸು ಎಂದು ಆ ಭಗವಂತನಲ್ಲಿ ನಾವು ಕೇಳಬೇಕು. ನಮಗೆ ಜ್ಞಾನವನ್ನು ಕೊಡು ಭಗವಂತ. ಆಶೀರ್ವಾದ ಮಾಡು ಎಂದು ಪ್ರಾರ್ಥಿಸಬೇಕು. ಇದನ್ನು ದೃಷ್ಟಾಂತದ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಗುರೂಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..! 

ನಮಗೆ ಶತ್ರುಗಳು ಹೊರಗೆ ಇಲ್ಲ. ನಮ್ಮಲ್ಲಿರುವ ಮೋಹ, ಮದ, ಮಾತ್ಸರ್ಯವೇ ನಮಗೆ ಶತ್ರುಗಳು. ಅವುಗಳನ್ನು ಹೋಗಲಾಡಿಸು ಎಂದು ಆ ಭಗವಂತನಲ್ಲಿ ನಾವು ಕೇಳಬೇಕು. ನಮಗೆ ಜ್ಞಾನವನ್ನು ಕೊಡು ಭಗವಂತ. ಆಶೀರ್ವಾದ ಮಾಡು ಎಂದು ಪ್ರಾರ್ಥಿಸಬೇಕು. ಇದನ್ನು ದೃಷ್ಟಾಂತದ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಗುರೂಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..! 

'ಕೋಪ, ಸಿಡುಕು, ಸೋಮಾರಿತನ ತ್ಯಜಿಸಿದರೆ ಐಶ್ವರ್ಯ ನಮ್ಮನ್ನು ಹುಡುಕಿಕೊಂಡು ಬರುತ್ತದೆ'