ಕನ್ನಡಿಗರನ್ನು ಬಡಿದೆಬ್ಬಿಸಿದ ಸ್ವಾಭಿಮಾನಿ ಗಣೇಶ್!

ಗೋಲ್ಡಲ್ ಸ್ಟಾರ್ ಗಣೇಶ್ ಕೆಚ್ಚೆದೆಯ ಕನ್ನಡಿಗನಾಗಿ ತೆರೆ ಮೇಲೆ ಬರಲಿದೆ. ಗಣೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಟ್ರೇಲರ್ ನಿಂದ ‘ಗೀತಾ’  ಕ್ಯೂರಿಯಸಿಟಿ ಹೆಚ್ಚಿಸಿದೆ. ಕನ್ನಡದ ಬಗ್ಗೆ ಗಣೇಶ್ ಪಂಚಿಂಗ್ ಡೈಲಾಗ್ ಗಮನ ಸೆಳೆದಿದೆ.  

Share this Video
  • FB
  • Linkdin
  • Whatsapp

ಗೋಲ್ಡಲ್ ಸ್ಟಾರ್ ಗಣೇಶ್ ಕೆಚ್ಚೆದೆಯ ಕನ್ನಡಿಗನಾಗಿ ತೆರೆ ಮೇಲೆ ಬರಲಿದೆ. ಗಣೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಟ್ರೇಲರ್ ನಿಂದ ‘ಗೀತಾ’ ಕ್ಯೂರಿಯಸಿಟಿ ಹೆಚ್ಚಿಸಿದೆ. ಕನ್ನಡದ ಬಗ್ಗೆ ಗಣೇಶ್ ಪಂಚಿಂಗ್ ಡೈಲಾಗ್ ಗಮನ ಸೆಳೆದಿದೆ. 

Related Video