Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಮೋದಿ ಭಾಷಣದ ಅಸಲಿ ಹೂರಣ, ವಿಶ್ಲೇಷಣೆ

ಪ್ರಧಾನಿ ನರೇಂದ್ರ ಮೋದಿ ಅವರು ಕೋಟೆ ನಾಡು ಚಿತ್ರದುರ್ಗದಲ್ಲಿ ಅಬ್ಬರದ ಭಾಷಣ ಮಾಡಿ ತೆರಳಿದ್ದಾರೆ. ಹಾಗಾದರೆ ಮೋದಿ ಭಾಷಣದ ನಂತರ  ರಾಜಕಾರಣದ ವಲಯದಲ್ಲಿ ಯಾವ ಬದಲಾವಣೆ ಆಗಬಹುದು ಎಂಬುದನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ವಿಶ್ಲೇಷಣೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೋಟೆ ನಾಡು ಚಿತ್ರದುರ್ಗದಲ್ಲಿ ಅಬ್ಬರದ ಭಾಷಣ ಮಾಡಿ ತೆರಳಿದ್ದಾರೆ. ಹಾಗಾದರೆ ಮೋದಿ ಭಾಷಣದ ನಂತರ  ರಾಜಕಾರಣದ ವಲಯದಲ್ಲಿ ಯಾವ ಬದಲಾವಣೆ ಆಗಬಹುದು ಎಂಬುದನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ವಿಶ್ಲೇಷಣೆ ಮಾಡಿದ್ದಾರೆ.