Asianet Suvarna News Asianet Suvarna News

ಶಾಲಾ-ಕಾಲೇಜು ಆರಂಭದ ಬಗ್ಗೆ ಡಾ. ಸುಧಾಕರ್ ಸ್ಪಷ್ಟನೆ

ವಿದ್ಯಾರ್ಥಿಗಳ ಕ್ಷೇಮವೇ ಸರ್ಕಾರದ ಮೊದಲ ಆದ್ಯತೆ. ಶಾಲಾ- ಕಾಲೇಜು ಆರಂಭದ ಬಗ್ಗೆ ಗೊಂದಲ ಬೇಡ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 
 

ಬೆಂಗಳೂರು (ಜೂ.23): ವಿದ್ಯಾರ್ಥಿಗಳ ಕ್ಷೇಮವೇ ಸರ್ಕಾರದ ಮೊದಲ ಆದ್ಯತೆ. ಶಾಲಾ- ಕಾಲೇಜು ಆರಂಭದ ಬಗ್ಗೆ ಗೊಂದಲ ಬೇಡ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. 

ಜುಲೈ 4 ರಿಂದ ಕಾಲೇಜು ವಿದ್ಯಾರ್ಥಿಗಳಿಕೆ ಲಸಿಕೆ: ಅಶ್ವಥ್ ನಾರಾಯಣ್

'ತಾಂತ್ರಿಕ ಸಲಹಾ ಸಮಿತಿ, ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜು ಆರಂಭಿಸುತ್ತೇವೆ. ಬಳಿಕ ಹೈಸ್ಕೂಲ್ ಆರಂಭಿಸುತ್ತೇವೆ' ಎಂದು ಡಾ. ಸುಧಾಕರ್ ಹೇಳಿದ್ಧಾರೆ.