Asianet Suvarna News Asianet Suvarna News

ನಾಳೆ ಸಚಿವರ ಜೊತೆ ಸಿಎಂ ಅನ್‌ಲಾಕ್ ಸಭೆ, ಯಾವುದಕ್ಕೆಲ್ಲಾ ಸಿಗಲಿದೆ ವಿನಾಯಿತಿ..?

ಅನ್‌ಲಾಕ್‌ಗೆ ಸಿದ್ಧತೆಯಾಗುತ್ತಿದೆ. ನಾಳೆ ಸಚಿವರು, ಅಧಿಕಾರಿಗಳ ಜೊತೆ ನಾಳೆ ಸಿಎಂ ಬಿಎಸ್‌ವೈ ಅನ್‌ಲಾಕ್ ಕುರಿತು ಸಭೆ ನಡೆಸಲಿದ್ಧಾರೆ.

ಬೆಂಗಳೂರು (ಜೂ. 08): ಅನ್‌ಲಾಕ್‌ಗೆ ಸಿದ್ಧತೆಯಾಗುತ್ತಿದೆ. ನಾಳೆ ಸಚಿವರು, ಅಧಿಕಾರಿಗಳ ಜೊತೆ ನಾಳೆ ಸಿಎಂ ಬಿಎಸ್‌ವೈ ಅನ್‌ಲಾಕ್ ಕುರಿತು ಸಭೆ ನಡೆಸಲಿದ್ಧಾರೆ. ಹಂತಹಂತವಾಗಿ ಅನ್‌ಲಾಕ್ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ನಿರ್ಬಂಧ ಮುಂದುವರೆಯಲಿದೆ. ಕೆಲವು ಕ್ಷೇತ್ರಗಳಲ್ಲಿಗೆ ವಿನಾಯಿತಿ ಸಿಗುವ ನಿರೀಕ್ಷೆ ಇದೆ. ಬಸ್, ಮೆಟ್ರೋಗಳಲ್ಲಿ ಶೇ. 50 ರಷ್ಟು ಅನುಮತಿ ಕೊಡುವ ಸಾಧ್ಯತೆ ಇದೆ. 

Video Top Stories