ಯೋಗೇಶ್‌ ಗೌಡ ಕೇಸ್‌ನ ಸ್ಫೋಟಕ ಸತ್ಯಗಳಿಗೆ ಬೆಚ್ಚಿಬಿದ್ದ ಸಿಬಿಐ!

ಯೋಗೇಶ್ ಗೌಡ ಕೊಲೆ ಪ್ರಕರಣ/ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನದ ನಂತರ ಒಂದೊಂದೆ ವಿಚಾರ ಬಹಿರಂಗ/ ಸ್ಫೋಟಕ ಮಾಃಇತಿ ಬೆನ್ನು ಹತ್ತಿರುವ ಸಿಬಿಐ

Share this Video
  • FB
  • Linkdin
  • Whatsapp

ಬೆಂಗಳೂರು/ ಧಾರವಾಡ(ನ. 10) ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣ ಒಂದೊಂದೇ ಭಯಾನಕ ಅಂಶಗಳು ಬಯಲಾಗುತ್ತಿವೆ.

ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್ ಮಾಡಿದ ಮೇಲೆ ಮಾಜಿ ಮಂತ್ರಿ ಮತ್ತು ಪೊಲೀಸರ ನಡುವಿನ ಹೊಂದಾಣಿಕೆ ಕತೆಯನ್ನು ಹೇಳುತ್ತಿದೆ. 

Related Video