
ಯೋಗೇಶ್ ಗೌಡ ಕೇಸ್ನ ಸ್ಫೋಟಕ ಸತ್ಯಗಳಿಗೆ ಬೆಚ್ಚಿಬಿದ್ದ ಸಿಬಿಐ!
ಯೋಗೇಶ್ ಗೌಡ ಕೊಲೆ ಪ್ರಕರಣ/ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನದ ನಂತರ ಒಂದೊಂದೆ ವಿಚಾರ ಬಹಿರಂಗ/ ಸ್ಫೋಟಕ ಮಾಃಇತಿ ಬೆನ್ನು ಹತ್ತಿರುವ ಸಿಬಿಐ
ಬೆಂಗಳೂರು/ ಧಾರವಾಡ(ನ. 10) ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣ ಒಂದೊಂದೇ ಭಯಾನಕ ಅಂಶಗಳು ಬಯಲಾಗುತ್ತಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿ ಅರೆಸ್ಟ್ ಮಾಡಿದ ಮೇಲೆ ಮಾಜಿ ಮಂತ್ರಿ ಮತ್ತು ಪೊಲೀಸರ ನಡುವಿನ ಹೊಂದಾಣಿಕೆ ಕತೆಯನ್ನು ಹೇಳುತ್ತಿದೆ.