Asianet Suvarna News Asianet Suvarna News

ಹರಿದ ಪೇಪರ್ ಚೂರು, ಮೂರು ಕೂದಲು..ಚಿನ್ನಸ್ವಾಮಿ ಸ್ಫೋಟದ ಅಸಲಿ ಕತೆ!

ಹತ್ತು ವರ್ಷಗಳ ಹಿಂದೆ ನಡೆದ ಬಾಂಬ್ ಸ್ಫೋಟ/ ಐಪಿಲ್ ಹಬ್ಬದ ವೇಳೆ ನಡೆದಿದ್ದ ಕೃತ್ಯ/ ಕೊನೆಗೂ ಅಪರಾಧಿಗಳು ಸಿಕ್ಕಿಬಿದ್ದರು/ ಚಿನ್ನಸ್ವಾಮಿ ಸ್ಫೋಟದ ಹಿಂದಿನ ರೋಚಕ ರಹಸ್ಯ

ಬೆಂಗಳೂರು(ಜು.  10)  ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ಮಹಾನಗರವನ್ನೇ ನಡುಗಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆ ಬಾಂಬ್ ಸ್ಟೋಟ.

ಭಾರತ ಗೆದ್ದ ವಿಶ್ವಕಪ್ ಫೈನಲ್ ಫಿಕ್ಸ್... ಏನಿದರ ಹಕೀಕತ್ತು?

ಹರಿದ ಪೇಪರ್ ಚೂರು, ಮೂರು ಕೂದಲು.. ಹೌದು ಇದನ್ನೇ ಇಟ್ಟುಕೊಂಡು ಐಪಿಎಲ್ ಪಂದ್ಯದ ವೇಳೆ ನಡೆಸ ಸ್ಫೋಟ ಬೆನ್ನತ್ತಿದ್ದ ರೋಚಕ ಕಹಾನಿ ಇಲ್ಲಿದೆ. 

 

Video Top Stories