Asianet Suvarna News Asianet Suvarna News

ಚೇಸಿಂಗ್.. ಖಾರದ ಪುಡಿ.. ಲಿಫ್ಟ್.. ಜತೆಗಿದ್ದವನೇ ಕೊಟ್ಟಿದ್ದ ಸುಳಿವು..!

ಮಾರ್ಚ್ 18 ನೇ ತಾರೀಖು, ಸಂಜೆ ಸುಮಾರು 4 ಗಂಟೆ, ಕೋಲಾರ ಹಾಗೂ ಮಾಲೂರು ತಾಲೂಕಿನ ಗಡಿ ಗ್ರಾಮ ಗಂಗಾಪುರ ಗೇಟ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರನ್ನು ಅಡ್ಡಹಾಕಿ ಡ್ರಾಪ್ ಕೇಳುತ್ತಾನೆ. ಬೈಕ್ ನಿಲ್ಲಿಸಿದಾಗ ಕಣ್ಣಿಗೆ ಖಾರದ ಪುಡಿ ಎರಚಲಾಗುತ್ತದೆ

ಬೆಂಗಳೂರು (ಏ. 03): ಮಾರ್ಚ್ 18 ನೇ ತಾರೀಖು, ಸಂಜೆ ಸುಮಾರು 4 ಗಂಟೆ, ಕೋಲಾರ ಹಾಗೂ ಮಾಲೂರು ತಾಲೂಕಿನ ಗಡಿ ಗ್ರಾಮ ಗಂಗಾಪುರ ಗೇಟ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರನ್ನು ಅಡ್ಡಹಾಕಿ ಡ್ರಾಪ್ ಕೇಳುತ್ತಾನೆ. ಬೈಕ್ ನಿಲ್ಲಿಸಿದಾಗ ಕಣ್ಣಿಗೆ ಖಾರದ ಪುಡಿ ಎರಚಲಾಗುತ್ತದೆ. ಆ ಬೈಕನ್ನು ಫಾಲೋ ಮಾಡಿಕೊಂಡು ಬಂದವರು ಹಿಂದೆ ಕುಳಿತವನ ತಲೆಗೆ ಹೊಡೆಯುತ್ತಾರೆ. ಬೈಕ್ ಓಡಿಸುತ್ತಿದ್ದವ ಓಡಿ ಹೋಗಿ ಅಡಗಿ ಕುಳಿತಿದ್ದ. ಸ್ನೇಹಿತರಿಗೆ, ಕುಟುಂಬದವರಿಗೆ ಮಾಹಿತಿ ಮುಟ್ಟಿಸಿದ್ದ. ಬಂದು ನೋಡುವಾಗ ಪ್ರಾಣ ಹೊರಟು ಹೋಗಿತ್ತು. ಅಷ್ಟಕ್ಕೂ ಕೊಲೆಯಾದವನು ರೌಡಿಶೀಟರ್ ಗಿರೀಶ್. ಯಾಕಾಗಿ ಈ ಕೊಲೆ ನಡೆಯಿತು..? ಇಲ್ಲಿದೆ ಕಹಾನಿ.

 

Video Top Stories