
ಶೃಂಗೇರಿ; ನ್ಯಾಯ ಗೆದ್ದಿದೆ.. ಆಸಿಡ್ ಎರಚಿದ್ದ ದುರುಳರಿಗೆ ಕೊನೆಗೂ ಜೀವಾವಧಿ
* ಐದು ವರ್ಷಗಳ ನಿರಂತರ ಹೋರಾಟ
* ಕೊನೆಗೂ ಆಖೆಗೆ ನ್ಯಾಯ ಸಿಕ್ಕಿದೆ
* ಪೊಲೀಸ್ ಇಲಾಖೆಯ ಅದ್ಭುತ ಕೆಲಸ
* ಆಸಿಡ್ ದುಷ್ಕರ್ಮಿಗಳಿಗೆ ಜೀವಾವಧಿ
ಶೃಂಗೇರಿ(ಜು. 18) ಐದು ವರ್ಷದ ಹಿಂದ ಮಲೆನಾಡಿನಲ್ಲಿ ನಡೆದಿದ್ದ ಘೋರ ದುರಂತ. ದುರುಳರು ಆಕೆಯ ಮೇಲೆ ಆಸಿಡ್ ಹಾಕಿದ್ದರು. ಐದು ವರ್ಷದ ನಂತರ ಆಕೆಗೆ ನ್ಯಾಯ ಸಿಕ್ಕಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗೋಕಾಕ್ ನಲ್ಲಿ ಘನಘೋರ ಕೊಲೆ.. ಕಾರಣ ನಿಗೂಢ
ದಿ ಜಡ್ಜ್ಮೆಂಟ್.. ಸಾಕ್ಷಿಧಾರವೇ ಇಲ್ಲದ ಪ್ರಕರಣ. ಆದರೆ ಕೊನೆಗೂ ಆಕೆ ನ್ಯಾಯ ಸಿಕ್ಕಿದೆ. ಆಸಿಡ್ ದಾಳಿಯ ಘೋರ ಕತೆ!