Asianet Suvarna News Asianet Suvarna News

ಸಿಡಿ ಲೇಡಿ ಯಾವಾಗ ಹಾಜರ್‌ ಆಗ್ತಾರೆ? ವಕೀಲರು  ಕೊಟ್ಟ ಮಾಹಿತಿ

ಕಮಿಷನರ್ ಕಚೇರಿಗೆ ಸಿಡಿ ಲೇಡಿ ಪರ ವಕೀಲ/ ಕಬ್ಬನ್ ಪಾರ್ಕ್ ಠಾಣೆಗೆ ಮತ್ತೊಂದು ದೂರು/ ಸೂಕ್ತ ಭದ್ರತೆ ಕೊಟ್ಟರೆ ಹಾಜರ್ ಆಗುತ್ತಾರೆ/  ನೀಡಿರುವ ಕಂಪ್ಲೆಟ್ ನ್ನು ಅಶ್ಲೀಲವಾಗಿ ಬಿಂಬಿಸಲಾಗುತ್ತಿದೆ

ಬೆಂಗಳೂರು(ಮಾ. 27)  ಕಮಿಷನರ್ ಕಚೇರಿಗೆ ಸಿಡಿ ಲೇಡಿ ಪರ ವಕೀಲರು ಭೇಟಿ ಕೊಟ್ಟು ಮನವಿ ಮಾಡಿಕೊಂಡಿದ್ದಾರೆ. ಸೂಕ್ತ ಭದ್ರತೆ ಕೊಟ್ಟರೆ ಸಿಡಿ ಲೇಡಿ  ಹಾಜರ್ ಆಗುತ್ತಾರೆಯೇ ?  ಎಂಬುದಕ್ಕೆ ಉತ್ತರ ಕೊಟ್ಟಿಲ್ಲ

ಡಿಕೆಶಿ ವಿರುದ್ಧ ರಮೇಶ್ ಬಹಿರಂಗ ಸಮರ; ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು? 

ರಮೇಶ್ ಜಾರಕಿಹೊಳಿ ಮೇಲೆ  ಮತ್ತೊಂದು ದೂರು ಸಹ ನೀಡಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

 

Video Top Stories