Asianet Suvarna News Asianet Suvarna News

ದರ್ಶನ್ ರಕ್ತ ಚರಿತ್ರೆ ಬಿಚ್ಚಿಟ್ಟ ಎಸ್‌ಪಿಪಿ ಪ್ರಸನ್ನಕುಮಾರ್!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲು ಪಾಲಾಗಿ ಇವತ್ತಿಗೆ 109ನೇ ದಿನ. ಆವತ್ತು ಮೈಸೂರಿನ ಜಿಮ್​ನಿಂದ ಡೈರೆಕ್ಟ್​​ ಪೊಲೀಸ್​​ ಠಾಣೆಗೆ ಹೋದ ದಾಸ ಇವತ್ತಿನವರೆಗೂ ಜೈಲು ಹಕ್ಕಿ. ಆದ್ರೆ ಸದ್ಯ ಇದೇ ಕೇಸ್​ನ ಜಾಮೀನು ಅರ್ಜಿ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ. ವಕೀಲ ವೃತ್ತಿಯ ಎರಡು ಮದಗಜಗಳು ದರ್ಶನ್​​ ಕೇಸ್​​​ನಲ್ಲಿ ವಾದ ಪ್ರತಿವಾದ ಮಂಡಿಸುತ್ತಿವೆ

First Published Oct 9, 2024, 12:37 PM IST | Last Updated Oct 9, 2024, 12:37 PM IST

ಪ್ರಸನ್ನ ಕುಮಾರ್​​ ಎಲ್ಲದಕ್ಕೂ ಉತ್ತರ ಕೊಡ್ತೀನಿ ಅಂತ ಹೇಳಿದ್ರು. ಆ ದಿನ ಇವತ್ತು ಬಂದಿತ್ತು. ಅದೇ ಚಾರ್ಜ್​ಶೀಟ್​​​ ಇಟ್ಟುಕೊಂಡು ಸಿಪಿಪಿ ಪ್ರಸನ್ನ ಕುಮಾರ್​​ ಪ್ರತಿವಾದ ಮಂಡಿಸಿದ್ರು. ಸಿವಿ ನಾಗೇಶ್​ರ ಒಂದೊಂದು ಮಾತುಗಳಿಗೂ ಕೌಂಟರ್​ ಕೊಟ್ರು. ಪ್ರಸನ್ನ ಕುಮಾರ್​​​ ಇವತ್ತು ಕೋರ್ಟ್​ನಲ್ಲಿ ಏನೆಲ್ಲಾ ಹೇಳಿದ್ರು. ಅವರ ಪ್ರತಿವಾದ ಮಂಡನೆ ಹೇಗಿತ್ತು?