Asianet Suvarna News Asianet Suvarna News

Bengaluru: ಭೂಕಬಳಿಕೆ ಮಾಡಿದ್ರಾ ಜಮೀರ್‌: ನ್ಯಾಯಾಂಗ ನಿಂದನೆಯಾದ್ರೂ ಕೇರ್‌ ಮಾಡಿಲ್ವಾ?

*  ಸೈಟ್‌ಗಳನ್ನ ಕಬಳಿಕೆ ಮಾಡಿದ್ರಾ ಜಮೀರ್ ಅಂಡ್‌ ಕುಟುಂಬಸ್ಥರು
*  ಶಾಹೀತಾ, ತಸ್ನೀಮ್‌ ಫಾತೀಮಾರಿಂದ ಕೋರ್ಟ್‌ಗೆ ಖಾಸಗಿ ದೂರು
*  ಮಾರಾಟ ಮಾಡಿದ್ದ ಜಮೀರ್‌ ಕುಟಂಬದಿಂದಲೇ ಸೈಟ್‌ ಕಬಳಿಕೆಗೆ ಯತ್ನ

ಬೆಂಗಳೂರು(ಫೆ.20):  ಮಾಜಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ವಿರುದ್ಧ ಭೂಕಬಳಿಕೆ ಆರೋಪವೊಂದು ಕೇಳಿ ಬಂದಿದೆ. ಸೈಟ್‌ಗಳನ್ನ ಕಬಳಿಕೆ ಮಾಡಿದ್ರಾ ಜಮೀರ್ ಹಾಗೂ ಅವರ ಕುಟುಂಬಸ್ಥರು ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ನ್ಯಾಯಾಂಗ ನಿಂದನೆಯಾದ್ರೂ ಜಮೀರ್‌ ಅಂಡ್ ಫ್ಯಾಮಿಲಿ ಕೇರ್‌ ಮಾಡಿಲ್ವಾ?. ಜಮೀರ್‌ ಸಹೋದರ ಜಮೀಲ್‌ ಅಹ್ಮದ್‌ ಖಾನ್‌, ಮಹ್ಮದ್‌ ಖಾನ್‌ ನ್ಯಾಷನಲ್‌ ಟ್ರಾವಲ್ಸ್‌ ಹಾಗೂ ಇತರೆ ಗೂಂಡಾಗಳ ವಿರುದ್ಧ  ದೂರು ದಾಖಲಾಗಿದೆ. ಶಾಹೀತಾ, ತಸ್ನೀಮ್‌ ಫಾತೀಮಾರಿಂದ ಕೋರ್ಟ್‌ಗೆ ಖಾಸಗಿ ದೂರು ದಾಖಲಾಗಿದೆ. ಮಾರಾಟ ಮಾಡಿದ್ದ ಜಮೀರ್‌ ಕುಟಂಬದಿಂದಲೇ ಸೈಟ್‌ ಕಬಳಿಕೆಗೆ ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ.  

ಭಾರತದ ಆಯುರ್ವೇದ ಚಿಕಿತ್ಸೆಗೆ ಮಾರು ಹೋದಾ ಕೀನ್ಯಾ ಮಾಜಿ ಪ್ರಧಾನಿ

Video Top Stories