ಬೆಂಗಳೂರಿನಲ್ಲಿ ಇದೆಂತಾ ದುರಂತ, ಮರ ಬಿದ್ದು ಕಾರಿನಲ್ಲಿದ್ದ ವ್ಯಕ್ತಿ ಸಾವು

ಜಲಮಂಡಳಿ ನೌಕರನ ಮೇಲೆ ಉರುಳಿದ ಬೃಹದಾಕಾರದ ಮರ/ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು/ ಬೆಂಗಳೂರಿನಲ್ಲಿ ಘೋರ ದುರಂತ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 12) ಬೆಂಗಳೂರಿನಲ್ಲಿ ಮರ ಬಿದ್ದು ದುರಂತ ಸಂಭವಿಸಿದೆ. ಜಲಮಂಡಳಿ ನೌಕರ ಶ್ರೀನಿವಾಸ್ ಮರ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ.

ರಜೆಯಲ್ಲಿದ್ದ ಶ್ರೀನಿವಾಸ ಸರ್ಟಿಫಿಕೇಟ್ ಒಂದನ್ನು ನೀಡಲು ಜಲಮಂಡಳಿಗೆ ಕಾರಿನಲ್ಲಿ ಕಚೇರಿಗೆ ಬಂದಿದ್ದರು. ಈ ವೇಳೆ ಶ್ರೀನಿವಾಸ್ ಅವರ ಮೇಲೆ ಬೃಹದಾಕಾರದ ಮರ ಬಿದ್ದಿದೆ. 

Related Video