ಬೆಂಗಳೂರಿನಲ್ಲಿ ಇದೆಂತಾ ದುರಂತ, ಮರ ಬಿದ್ದು ಕಾರಿನಲ್ಲಿದ್ದ ವ್ಯಕ್ತಿ ಸಾವು

ಜಲಮಂಡಳಿ ನೌಕರನ ಮೇಲೆ ಉರುಳಿದ ಬೃಹದಾಕಾರದ ಮರ/ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು/ ಬೆಂಗಳೂರಿನಲ್ಲಿ ಘೋರ ದುರಂತ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 12) ಬೆಂಗಳೂರಿನಲ್ಲಿ ಮರ ಬಿದ್ದು ದುರಂತ ಸಂಭವಿಸಿದೆ. ಜಲಮಂಡಳಿ ನೌಕರ ಶ್ರೀನಿವಾಸ್ ಮರ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಜೆಯಲ್ಲಿದ್ದ ಶ್ರೀನಿವಾಸ ಸರ್ಟಿಫಿಕೇಟ್ ಒಂದನ್ನು ನೀಡಲು ಜಲಮಂಡಳಿಗೆ ಕಾರಿನಲ್ಲಿ ಕಚೇರಿಗೆ ಬಂದಿದ್ದರು. ಈ ವೇಳೆ ಶ್ರೀನಿವಾಸ್ ಅವರ ಮೇಲೆ ಬೃಹದಾಕಾರದ ಮರ ಬಿದ್ದಿದೆ. 

Related Video