
ಡಿಜೆ ಹಳ್ಳಿ ಗಲಭೆ; ಜೈಲಿನಿಂದ ಹೊರಬಂದ 29 ಆರೋಪಿಗಳು
ಡಿಜೆ ಹಳ್ಳಿ ಗಲಭೆ ಪ್ರಕರಣ/ ಬಳ್ಳಾರಿ ಜೈಲಿನಲ್ಲಿದ್ದ ಆರೋಪಿಗಳ ಬಿಡುಗಡೆ/ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಪ್ರಕರಣ/ ಶಾಸಕರ ಮನೆ ಮೇಲೆ ದಾಳಿಯಾಗಿತ್ತು
ಬಳ್ಳಾರಿ (ಮಾ. 08) ಡಿಜೆ ಹಳ್ಳಿ ಮತ್ತಿ ಕೆಜಿ ಹಳ್ಳಿ ಗಲಭೆ ಪ್ರಕರಣ ಇಡೀ ದೇಶವನ್ನೇ ತಲ್ಲಣ ಗೊಳಿಸಿತ್ತು. ಬಳ್ಳಾರಿ ಜೈಲಿನಲ್ಲಿದ್ದ ಆರೋಪಗಳ ಬಿಡುಗಡೆಯಾಗಿದೆ.
Add Asianetnews Kannada as a Preferred Source

ಸೋಶಿಯಲ್ ಮೀಡಿಯಾದಲ್ಲಿನ ಪೋಸ್ಟ್ ಒಂದು ಗಲಭೆಗೆ ಕಾರಣವಾಗಿತ್ತು. ಶಾಸಕರ ಮನೆ ಮೇಲೆಯೇ ದಾಳಿಯಾಗಿತ್ತು.