Asianet Suvarna News Asianet Suvarna News

ಡಿಜೆಹಳ್ಳಿಯಲ್ಲಿ ಗಲಭೆ ದಿನ ನಿಜಕ್ಕೂ ಆಗಿದ್ದೇನು? ವಿವರ ಕೊಟ್ಟ ನವೀನ್

ಡಿಜೆ ಹಳ್ಳಿ ಗಲಭೆ ಪ್ರಕರಣ/ ಅಷ್ಟಕ್ಕೂ ಆ ದಿ ನಡೆದಿದ್ದು ಏನು?/ ಕಮೆಂಟ್ ಹಾಕಿದ್ದು ಯಾರು? / ಬೆಂಕಿ ಹಚ್ಚಲು ಕಾರಣವಾದ ಘಟನೆ ಏನು?/ ಎಲ್ಲ ವಿಚಾರಗಳ ಬಗ್ಗೆ ನವೀನ್ ಅವರೇ ಮಾತನಾಡಿದ್ದಾರೆ. 

ಬೆಂಗಳೂರು(ಅ. 23)  ಡಿಜೆ ಹಲ್ಳಿಯಲ್ಲಿ ದುಷ್ಕರ್ಮಿಗಳು ಆಟಾಟೋಪ ಮೆರೆದಿದ್ದರು. ಘಟನೆಗೆ ಕಾರಣ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್ ಮಾಡಿದ್ದ ಕಮೆಂಟ್ ಎಂದು ಆರೋಪಿಸಲಾಗಿತ್ತು.

ಡಿಜೆ ಹಳ್ಳಿ ಗಲಭೆಯ ಅಸಲಿ ಸತ್ಯ ಏನು?

ಹಾಗಾದರೆ ಅಷ್ಟಕ್ಕೂ ಆ ದಿನ ನಡೆದಿದ್ದು ಏನು? ಯಾವ ಕಾರಣಕ್ಕೆ ಸೋಶಿಯಲ್ ಮೀಡಿಯಾದ ಬೆಂಕಿ ಊರಿಗೆ ಹತ್ತಿಕೊಂಡಿತು? ಜಾಮೀನು ಪಡೆದು ಬಂದಿರುವ ನವೀನ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ. 

Video Top Stories