ರಾಮನಗರ; ಐದು ತಿಂಗಳ ಸೇಡು, ಒಂದು ಕಬ್ಬಿಣದ ರಾಡು!

* ಐದು ತಿಂಗಳ ಹಿಂದಿನ ಆತ್ಮಹತ್ಯೆಗೆ ಪ್ರತೀಕಾರ
* ಹೆಂಡತಿ ಸಾವಿಗೆ ಸೇಡು ತೀರಿಸಿಕೊಂಡರಾ?
*ರಾಮನಗರ ಟೀ ಸ್ಟಾಲ್ ಬಳಿ ಕೊಲೆ

Share this Video
  • FB
  • Linkdin
  • Whatsapp

ರಾಮನಗರ(ಜು. 07) ಅತ್ಯಂತ ಅಮಾಷವಾಗಿ ಕೊಲೆ ಮಾಡಿ ಹಂತಕರು ಕಾಲು ಕಿತ್ತಿದ್ದರು. ಐದು ತಿಂಗಳ ಹಿಂದೆ ನಡೆದ ಆತ್ಮಹತ್ಯೆಯೇ ಅವನ ಪ್ರಾಣಕ್ಕೆ ಕುತ್ತು ತಂದಿತ್ತು. ಹಾಗಾದರೆ ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆ ಆದರೆ ಬೇರೆ ಆಗ್ತೇವೆ, ಸಾವಿನಲ್ಲೂ ಒಂದಾದ ಮಂಡ್ಯದ ಅವಳಿ ಸಹೋದರಿಯರು

ಒಳ್ಳೆಯದನ್ನು ಮಾಡಿದ್ದವರಿಗೆ ಇಲ್ಲಿ ಉಳಿಗಾಲ ಇಲ್ಲ. ಇಲ್ಲಿ ಅಂಥದ್ದೇ ಒಂದು ಕತೆ. ಇಬ್ಬರು ಹಂತಕರು ಒಂದು ಕಬ್ಬಿಣದ ರಾಡು.

Related Video