Asianet Suvarna News Asianet Suvarna News

Acid Attack ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ, ಆರೋಪಿ ಬಂಧನಕ್ಕೆ 7 ತಂಡ, ಯುವತಿ ಆರೋಗ್ಯ ಚೇತರಿಕೆ!

  • ಆ್ಯಸಿಡ್ ದಾಳಿ ಯುವತಿ ಚಿಕಿತ್ಸೆಗೆ ಸ್ಪಂದಿಸಿದ ಕರ್ನಾಟಕ
  • ಶೀಘ್ರದಲ್ಲೇ ಆರೋಪಿ ಬಂಧಿಸುವ ಪೊಲೀಸ್ ಭರವಸೆ
  • ಯುವತಿಗೆ ಸರ್ಕಾರದ ನೆರವು, ಆರೋಪಿ ಬಂಧನಕ್ಕೆ 7 ತಂಡ

ಬೆಂಗಳೂರು(ಏ.30): ಯುವತಿ ಮೇಲೆ ನಡೆದ ಆ್ಯಸಿಡ್ ದಾಳಿ ಘಟನೆ ಬೆಂಗಳೂರು ಮಾತ್ರವಲ್ಲ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಯುವತಿ ಚಿಕಿತ್ಸೆಗೆ ಇಡೀ ಕರ್ನಾಟಕವೇ ಸ್ಪಂದಿಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಚೇತರಿಸಿಕೊಂಡಿದ್ದಾರೆ. ಇತ್ತ ಆರೋಪಿ ನಾಗೇಶ್ ಬಂಧನಕ್ಕೆ 7 ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
 

Video Top Stories