ಇಬ್ಬರು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ ವಿರಾಟ್ ಕೊಹ್ಲಿ..!

ಮೊದಲೆಲ್ಲಾ ಟೀಂ ಇಂಡಿಯಾ ಎಂದರೇ ಅಲ್ಲಿ ಮುಂಬೈ ಲಾಬಿ ಕಾಣಿಸುತ್ತಿತ್ತು. ಕೊಹ್ಲಿ ನಾಯಕರಾದ ಬಳಿಕ ಡೆಲ್ಲಿ ಆಟಗಾರರಿಗೆ ಈಗ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಹೀಗಾಗಿ ಕನ್ನಡದ ಇಬ್ಬರು ಆಟಗಾರರಿಗೆ ಅನ್ಯಾಯವಾಗುತ್ತಿದೆ.

Share this Video
  • FB
  • Linkdin
  • Whatsapp

ಮುಂಬೈ[ಜ.15]: ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಕಾಡೆ ಮಲುಗಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.

ಇಂಡೋ-ಆಸೀಸ್ ಮೊದಲ ಪಂದ್ಯದಲ್ಲಿ ವಿರಾಟ್ ಪಡೆ ಎಡವಿದ್ದೆಲ್ಲಿ..?

ಮೊದಲೆಲ್ಲಾ ಟೀಂ ಇಂಡಿಯಾ ಎಂದರೇ ಅಲ್ಲಿ ಮುಂಬೈ ಲಾಬಿ ಕಾಣಿಸುತ್ತಿತ್ತು. ಕೊಹ್ಲಿ ನಾಯಕರಾದ ಬಳಿಕ ಡೆಲ್ಲಿ ಆಟಗಾರರಿಗೆ ಈಗ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ. ಹೀಗಾಗಿ ಕನ್ನಡದ ಇಬ್ಬರು ಆಟಗಾರರಿಗೆ ಅನ್ಯಾಯವಾಗುತ್ತಿದೆ.

ಟೀಂ ಇಂಡಿಯಾಗೆ ಕಹಿಯಾದ ಸಂಕ್ರಾತಿ ಹಬ್ಬ; ಕೊಹ್ಲಿ ಸೈನ್ಯಕ್ಕೆ ಹೀನಾಯ ಸೋಲು!

ಕನ್ನಡದ ಇಬ್ಬರು ಆಟಗಾರರಿಗೆ ಹೇಗೆಲ್ಲಾ ಅನ್ಯಾಯವಾಗುತ್ತಿದೆ. ಸರಿಯಾದ ಅವಕಾಶ ಹಾಗೂ ಸ್ಲಾಟ್ ಸಿಕ್ಕಿದ್ದರೆ ಏನಾಗುತಿತ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Related Video