
ಕಾಡು ಕಡಿಯದಂತೆ ರೋಹಿತ್ ಟ್ವೀಟ್: ಉಲ್ಟಾ ಹೊಡೆದ ಫ್ಯಾನ್ಸ್!
ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ರು. ಆದರೆ 2ನೇ ಪಂದ್ಯದಲ್ಲಿಲ ನಿರಾಸೆ ಅನುಭವಿಸಿದರು. ಇನ್ನು ರೋಹಿತ್ ಶರ್ಮಾಗೆ ಸಾಮಾಜಿಕ ಜಾಲತಾಣದಲ್ಲೂ ಹಿನ್ನಡೆಯಾಗಿದೆ. ಮುಂಬೈನ ಆರೆ ಮಿಲ್ಕ್ ಕಾಲೋನಿಯಲ್ಲಿ ಮೆಟ್ರೋಗಾಗಿ ಕಾಡು ಕಡಿಯುವನ್ನು ನಿಲ್ಲಿಸಿ ಎಂದು ರೋಹಿತ್ ಟ್ವೀಟ್ ಮಾಡಿದ್ದರು. ಆದರೆ ರೋಹಿತ್ ಪರ ನಿಲ್ಲಬೇಕಿದ್ದ ಅಭಿಮಾನಿಗಳು ಉಲ್ಟಾ ಹೊಡೆದಿದ್ದಾರೆ.
ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ರು. ಆದರೆ 2ನೇ ಪಂದ್ಯದಲ್ಲಿಲ ನಿರಾಸೆ ಅನುಭವಿಸಿದರು. ಇನ್ನು ರೋಹಿತ್ ಶರ್ಮಾಗೆ ಸಾಮಾಜಿಕ ಜಾಲತಾಣದಲ್ಲೂ ಹಿನ್ನಡೆಯಾಗಿದೆ. ಮುಂಬೈನ ಆರೆ ಮಿಲ್ಕ್ ಕಾಲೋನಿಯಲ್ಲಿ ಮೆಟ್ರೋಗಾಗಿ ಕಾಡು ಕಡಿಯುವನ್ನು ನಿಲ್ಲಿಸಿ ಎಂದು ರೋಹಿತ್ ಟ್ವೀಟ್ ಮಾಡಿದ್ದರು. ಆದರೆ ರೋಹಿತ್ ಪರ ನಿಲ್ಲಬೇಕಿದ್ದ ಅಭಿಮಾನಿಗಳು ಉಲ್ಟಾ ಹೊಡೆದಿದ್ದಾರೆ.
Add Asianetnews Kannada as a Preferred Source
